tag:blogger.com,1999:blog-3901985173139732142.post3889314145371628173..comments2024-03-10T23:03:15.504+05:30Comments on ಸಂಪಾದಕೀಯ: ಪತ್ರಕರ್ತರೊಂದಿಗಿನ ಅತಿಸಲುಗೆಯಿಂದ ಸಂತೋಷ್ ಹೆಗಡೆಯವರೇ ಟ್ರಾಪ್ ಆದರಾ?sampadakeeyahttp://www.blogger.com/profile/10834139994439066030noreply@blogger.comBlogger6125tag:blogger.com,1999:blog-3901985173139732142.post-9801738084781383682011-07-28T16:21:45.355+05:302011-07-28T16:21:45.355+05:30ದಯವಿಟ್ಟು ಕ್ಷಮಿಸಿ, ಸಂತೋಷ್ ಹೆಗ್ಡೆಯವರು ಪತ್ರಕರ್ತರೊಂದಿಗ...ದಯವಿಟ್ಟು ಕ್ಷಮಿಸಿ, ಸಂತೋಷ್ ಹೆಗ್ಡೆಯವರು ಪತ್ರಕರ್ತರೊಂದಿಗೆ ಹೊಂದಿರುವ ಆತ್ಮೀಯ ಸಂಬಂಧ ವರದಿ ಸೋರಿಕೆಗೆ ಕಾರಣವಲ್ಲ. ಸಂತೋಷ್ ಹೆಗ್ಡೆಯವರೇ ಹೇಳಿರುವಂತೆ ಅವರು ಲೋಕಾಯುಕ್ತದ ಅಧಿಕಾರಿಗಳ ಜತೆ, ವಿಶೇಷವಾಗಿ ಯು.ಬಿ.ಸಿಂಗ್ ಜತೆ ದೂರವಾಣಿಯಲ್ಲಿ ಗಣಿ ಹಗರಣದ ವಿಷಯ ಕುರಿತು ಮಾತನಾಡುವಾಗ ಫೋನ್ ಕದ್ದಾಲಿಸಿದ ಪ್ರಕರಣಗಳು ಸಂಭವಿಸಿವೆ. ಸಂತೋಷ್ ಹೆಗ್ಡೆ ಅವರಂಥ ಪ್ರಾಮಾಣಿಕ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ ಕತೆ ಕಟ್ಟುವುದು ಬೇಡ.Anonymousnoreply@blogger.comtag:blogger.com,1999:blog-3901985173139732142.post-35800243948388398482011-07-26T21:41:12.120+05:302011-07-26T21:41:12.120+05:30ಸನ್ಮಾನ್ಯರೇ, ಈ ಲೇಖನದಲ್ಲಿ ಎಲ್ಲೋ ಒಂದು ಕಡೆ ನೀವು ಪಾರ್ಷಲ...ಸನ್ಮಾನ್ಯರೇ, ಈ ಲೇಖನದಲ್ಲಿ ಎಲ್ಲೋ ಒಂದು ಕಡೆ ನೀವು ಪಾರ್ಷಲಿಟಿ ಮಾಡ್ತಿರೋದು ಸ್ಪಷ್ಟವಾಗಿದೆ. ಅದರಲ್ಲೂ ಓದುಗರ ಕಮೆಂಟ್ ನಲ್ಲಿ ಅದು ಸ್ಪಷ್ವಾಗಿ ಗೋಚರಿಸಿದೆ. ಒಟ್ಟಾರೆ 'ಅ'ಸಂತೋಷ ಹೆಗಡೆ ಕುರಿತಂತೆ ಅವರ ಹೂರಣ ಹೊರಬಿದ್ದಂತಾಗಿದೆಯಾದರೂ ಪ್ರಾಥಮಿಕ ಹಂತದ ಹೂರಣ ಮಾತ್ರ ಗೋಚರಿಸುತ್ತಿದೆ ಇನ್ನು ಹೊರಬಿದ್ದಿಲ್ಲ. ಯಾಕಂದರೆ ಹೆಗಡೆ ಟ್ರ್ಯಾಪ್ ಆಗಿದ್ದು ಪತ್ರಕರ್ತರಿಂದ ಅಲ್ಲ ಅದು ಅವರ ಸ್ಟಂಟ್ ನಿಂದಾಗಿ ಅಂತಾ ಹೇಳಬಹುದು. 9000 ಪುಟದ ವರದಿನಲ್ಲಿ ಕೆಲ ಅಂಶ ಲೀಕ್ ಆಗುತ್ತೆ ಅಂತಂದ್ರೆ ಅದೇನು ವಿಚಿತ್ರ, ಹೆಗ್ಡೆ ಫೋನ್ ನಲ್ಲಿ ಸಿಎಂ, ಪಿಎಂ/ರಾಜ್ಯಪಾಲ ಯಾರಜೊತೆ ಚರ್ಚಿಸಿದರು? ಅಷ್ಟು ಫೋನ್ ನಲ್ಲಿ ಚರ್ಚಿಸುವಂತಹ ತುರ್ತು ಅವರಿಗೇನು ಬಂದಿತ್ತು? ಉಡಾಫೆ ಹೇಳಿಕೆಗಳಿಂದ ಸತ್ಯ ಬಯಲಾಗದೇ ಇರಲ್ಲ.ಆದರೆ ತಮ್ಮನ್ನು ಲೋಕಾಯುಕ್ತರನ್ನಾಗಿಸಿದ 'ಸಿಎಂ'ಗೆ ಪರೋಕ್ಷವಾಗಿ ಬೆಂಬಲಿಸುತ್ತಿರುವು ಈಗ ಗುಟ್ಟಾಗೇನು ಉಳಿದಿಲ್ಲ ಅನ್ನೊದು ಅವರು ಮಾತ್ರ ಅಲ್ಲ ಬಹುಪರಾಕ್ ಹೇಳುವವರು ಅರ್ಥ ಮಾಡಿಕೊಂಡರೆ ಒಳ್ಳೆಯದು.Anonymousnoreply@blogger.comtag:blogger.com,1999:blog-3901985173139732142.post-43074844101653714762011-07-26T16:51:24.246+05:302011-07-26T16:51:24.246+05:30ಬರಿ ಕೈ ಪ್ರಾಮಾಣಿಕತೆ ಇದ್ದಾರೆ ಸಾಲದು, ಬಾಯಿ ಪ್ರಾಮಾಣಿಕತೆ...ಬರಿ ಕೈ ಪ್ರಾಮಾಣಿಕತೆ ಇದ್ದಾರೆ ಸಾಲದು, ಬಾಯಿ ಪ್ರಾಮಾಣಿಕತೆ ಮತ್ತು ನಿಷ್ಟುರತೆ ಅಷ್ಟೇ ಮುಖ್ಯ ಎಂಬುದು ಹೆಗ್ಡೆಯವರನ್ನು ನೋಡಿ ಮತ್ತೆ ನಿಜ ಅಂತ ಅನ್ನಿಸ್ತಿದೆChetuhttps://www.blogger.com/profile/17201145263330993654noreply@blogger.comtag:blogger.com,1999:blog-3901985173139732142.post-35287320877885303482011-07-26T16:38:33.412+05:302011-07-26T16:38:33.412+05:30ಇನ್ನು ಎರಡು ವರ್ಷ ಇವರು ಆಡಿದ್ದೇ ಆಟ..ಏನೂ ಮಾಡೋಕೆ ಆಗಲ್ಲ....ಇನ್ನು ಎರಡು ವರ್ಷ ಇವರು ಆಡಿದ್ದೇ ಆಟ..ಏನೂ ಮಾಡೋಕೆ ಆಗಲ್ಲ....RAGhttps://www.blogger.com/profile/13925376978155231393noreply@blogger.comtag:blogger.com,1999:blog-3901985173139732142.post-51176104490053445782011-07-26T16:29:26.177+05:302011-07-26T16:29:26.177+05:30ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ...
ಪ್ರಾಮಾಣಿಕರೆ...ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ...<br />ಪ್ರಾಮಾಣಿಕರೆಂದು ನಾವೆಲ್ಲ ಅಂದುಕೊಂಡಿರುವ ಹೆಗಡೆಯವರನ್ನೂ ಸಂಶಯ ಪಡುವಂತಾಗಿದೆ...<br /><br />ಒಟ್ಟಿನಲ್ಲಿ ಈ ರಾಜಕೀಯ ಲೆಕ್ಕಾಚಾರ... <br />ಹಗರಣಗಳನ್ನು ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುವದು.... <br /><br />ಲಾಭ.. ನಷ್ಟ..<br /><br />ಜನಸಾಮಾನ್ಯರ ಬದುಕು... ಕಷ್ಟ ಯಾರಿಗೂ ಬೇಡ ಅಲ್ಲವೆ?<br /><br />ಎಲ್ಲ ಪಕ್ಷದ ಬಣ್ಣದವರಿಗೆ ಈ ಮಾತು ಅನ್ವಯಿಸುತ್ತದೆ..<br /><br />ಅಧಿಕಾರ ನಡೆಸುವವರಿಗೆ ಒಳ್ಳೆಯ ಮನಸ್ಸು ಯಾಕೆ ಜಾಗ್ರತಗೊಳ್ಳುವದಿಲ್ಲ...?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3901985173139732142.post-75496499178158619182011-07-26T16:06:49.248+05:302011-07-26T16:06:49.248+05:30ಇದೊಳ್ಳೇ ಅಳುಬುರುಕರ ಸಹವಾಸ ಆಯ್ತಲ್ಲಾ, ಸ್ವಾಮಿ....
...ಇದೊಳ್ಳೇ ಅಳುಬುರುಕರ ಸಹವಾಸ ಆಯ್ತಲ್ಲಾ, ಸ್ವಾಮಿ.... <br /><br />ಹೂಂ... ಇನ್ನೇನು.. ಚುನಾವಣೆ.. ಬರ್ರುತ್ತೆ... ಮೈ ಮೀಡಿಯಾ.. ಬ್ರದರ್ಸ್.. ಶುರು.. ಹಕ್ಚೋಗೋಲ್ಳಿ... ನೆಪೊಟಿಸಂ ಉ.. ಬಾಲಬುದುಕ್ತನ ..<br />ಯಾರು ಏನು ಕೊಟ್ಟರು ಅನ್ನೋದ್ರವ ಮೇಲೆ ಅವರು ಎಸ್ಟು ಒಳ್ಳೆಯವರು ಅಂತ.. ಹೇಳೋರು ನೀವೇ ಅಲ್ಲ್ವೆ.....<br />ಥತ್, ಎಲ್ಲ ನಾಟ್ಕ್ದ ವರದಿಗಳೇ....... ಸತ್ಯಾ.. ಅದು ಯಾವ ಪ್ರಿಂಟಿಂಗ್ ಮಚಿನಲ್ಲೋ.... ಅತ್ವಾ.. ಕ್ಯಾಮರ ಟೇಪ್ ನಲ್ಲೋ ಬಿದ್ದ್ಲರಿ.... ಅಲ್ವೇ.. <br />ಇರಲಿ ಬಿಡು.. ರಾಜಾ... ನೀವು ಗಾಳಿ ಬಂದಾಗ ತೂರ್ಕೋ ಬೇಡ್ವೆ.....Kiranhttps://www.blogger.com/profile/05716461407092605456noreply@blogger.com