tag:blogger.com,1999:blog-3901985173139732142.post5288768271648843386..comments2024-03-10T23:03:15.504+05:30Comments on ಸಂಪಾದಕೀಯ: ಇವರು ಸಮೂಹ ಸನ್ನಿಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?sampadakeeyahttp://www.blogger.com/profile/10834139994439066030noreply@blogger.comBlogger16125tag:blogger.com,1999:blog-3901985173139732142.post-37616263690753348302011-10-31T18:05:06.288+05:302011-10-31T18:05:06.288+05:30kelasa nillisidare..? alladakku paryaya annuvudu e...kelasa nillisidare..? alladakku paryaya annuvudu edde eruttade. kala chakra nilluvudilla. aadare ondu satya karmik varga illa diddare aanu nadeyadu.Dinesh Patwardhanhttps://www.blogger.com/profile/09000865369796388311noreply@blogger.comtag:blogger.com,1999:blog-3901985173139732142.post-25268207495277522872011-10-11T20:24:15.624+05:302011-10-11T20:24:15.624+05:30ಲೇಖನ ತುಂಬಾ ಚೆನ್ನಾಗಿದೆ
ಆರಂಭದಲ್ಲಿ ಪೇಪರ್ ಹಾಕುವ ಹುಡುಗ...ಲೇಖನ ತುಂಬಾ ಚೆನ್ನಾಗಿದೆ <br />ಆರಂಭದಲ್ಲಿ ಪೇಪರ್ ಹಾಕುವ ಹುಡುಗರು ಏಕೆ ಕೆಲಸವನ್ನು ನಿಲ್ಲಿಸಬಹುದು ಎಂಬ ವಿಷಯ ಇದ್ದಾರೆ ಇನ್ನೂ ಚೆನ್ನಾಗಿರುತ್ತಿತ್ತು <br />ನಮ್ಮ ಸರ್ಕಾರ ಬಡತನವನ್ನು ನಿರ್ಮೂಲನ ಗೊಳಿಸಿದರೆ ಈ ಸಮಸ್ಯೆ ಖಂಡಿತವಾಗಿಯೂ ಶುರುವಾಗುತ್ತದೆ. ಏಕೆಂದರೆ ತೀರಾ ಬಡವರು ಮತ್ತು ಸ್ಲಂ ಹುಡುಗರ ಮಾತ್ರ ಈ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ರಾಷ್ಟ್ರವೂ ಶ್ರೀಮಂತ ರಾಷ್ಟ್ರವಾದರೆ ಈ ಸಮಸ್ಯೆ ಎದುರಾಗಬಹುದು. <br />ಇದೆಂತ ವಿಪರ್ಯಾಸ ದೇಶ ಉದ್ದರವಾದರೆ ಪತ್ರಿಕೆಯವರಿಗೆ ಸಮಸ್ಯೆ :) :)<br />ನಮ್ಮ ದೇಶ ಉದ್ದರವಾಗುವವರೆಗೂ ಪತ್ರಿಕೆಯವರು ತಲೆ ಕೆಡಿಸಿಕೊಳ್ಳುವ ಪ್ರಮೇಯವಿಲ್ಲ :) ;)Sudarshan Hegdehttps://www.facebook.com/sudarshanghegdenoreply@blogger.comtag:blogger.com,1999:blog-3901985173139732142.post-26954018471136418702011-10-11T20:22:20.883+05:302011-10-11T20:22:20.883+05:30ಲೇಖನ ತುಂಬಾ ಚೆನ್ನಾಗಿದೆ
ಆರಂಭದಲ್ಲಿ ಪೇಪರ್ ಹಾಕುವ ಹುಡುಗ...ಲೇಖನ ತುಂಬಾ ಚೆನ್ನಾಗಿದೆ <br />ಆರಂಭದಲ್ಲಿ ಪೇಪರ್ ಹಾಕುವ ಹುಡುಗರು ಏಕೆ ಕೆಲಸವನ್ನು ನಿಲ್ಲಿಸಬಹುದು ಎಂಬ ವಿಷಯ ಇದ್ದಾರೆ ಇನ್ನೂ ಚೆನ್ನಾಗಿರುತ್ತಿತ್ತು <br />ನಮ್ಮ ಸರ್ಕಾರ ಬಡತನವನ್ನು ನಿರ್ಮೂಲನ ಗೊಳಿಸಿದರೆ ಈ ಸಮಸ್ಯೆ ಖಂಡಿತವಾಗಿಯೂ ಶುರುವಾಗುತ್ತದೆ. ಏಕೆಂದರೆ ತೀರಾ ಬಡವರು ಮತ್ತು ಸ್ಲಂ ಹುಡುಗರ ಮಾತ್ರ ಈ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ರಾಷ್ಟ್ರವೂ ಶ್ರೀಮಂತ ರಾಷ್ಟ್ರವಾದರೆ ಈ ಸಮಸ್ಯೆ ಎದುರಾಗಬಹುದು. <br />ಇದೆಂತ ವಿಪರ್ಯಾಸ ದೇಶ ಉದ್ದರವಾದರೆ ಪತ್ರಿಕೆಯವರಿಗೆ ಸಮಸ್ಯೆ :) :)<br />ನಮ್ಮ ದೇಶ ಉದ್ದರವಾಗುವವರೆಗೂ ಪತ್ರಿಕೆಯವರು ತಲೆ ಕೆಡಿಸಿಕೊಳ್ಳುವ ಪ್ರಮೇಯವಿಲ್ಲ :) ;)Sudarshan Hegdehttps://www.facebook.com/sudarshanghegdenoreply@blogger.comtag:blogger.com,1999:blog-3901985173139732142.post-41272928770904178452011-10-10T19:46:18.672+05:302011-10-10T19:46:18.672+05:30ಲೇಖನ ತುಂಬಾ ಚನ್ನಾಗಿದೆ.ಲೇಖನ ತುಂಬಾ ಚನ್ನಾಗಿದೆ.Anonymousnoreply@blogger.comtag:blogger.com,1999:blog-3901985173139732142.post-2974166693481134872011-10-09T00:27:09.448+05:302011-10-09T00:27:09.448+05:30ಮಾನ್ಯರೆ, ಪತ್ರಿಕೆ ಹಂಚುವ ಹುಡುಗರು ಕೆಲಸ ನಿಲ್ಲಿಸಿಬಿಟ್ರೆ...ಮಾನ್ಯರೆ, ಪತ್ರಿಕೆ ಹಂಚುವ ಹುಡುಗರು ಕೆಲಸ ನಿಲ್ಲಿಸಿಬಿಟ್ರೆ, ಕಾರ್ಪೊರೇಶನ್ ನವರು ರಸ್ತೆ ಸ್ವಚ್ಛಗೊಳಿಸುವುದು ಬಿಟ್ಟರೆ, ಕಾರ್ಮಿಕರು ಕೈ ಕೊಟ್ರೆ, ಕೂಲಿಯವರು ಬರದೆ ಇದ್ರೆ, ಶಿಕ್ಷಕರು ಪಾಠ ಹೇಳದೆ ಇದ್ರೆ, ಬಸ್, ಲಾರಿ, ರೈಲು ಚಾಲಕರು ಕೆಲಸ ನಿಲ್ಲಿಸಿಬಿಟ್ರೆ, ಗುಮಾಸ್ತರು ಕೆಲಸ ನಿಲ್ಲಿಸಿಬಿಟ್ರೆ ರೆ, ರೆ, ರೆ ಇದಕ್ಕೆ ಕೊನೆಯೆಲ್ಲಿ ಸ್ವಾಮಿ. ಎಲ್ಲರೂ ಎಲ್ಲದಕ್ಕೂ ಅಗತ್ಯ. ಹಾಗೆಯೇ ಎಲ್ಲರಿಗೂ ಎಲ್ಲವೂ ಅಗತ್ಯ. ಶಿಕ್ಷಕರಿಗೆ ಪಾಠ ಹೇಳದಿದ್ರೆ ನಡೆಯೊಲ್ಲ, ಚಾಲಕರು ವಾಹನ ಓಡಿಸದಿದ್ರೆ ಅವರ ಕುಟುಂಬ ನಡೆಯಲ್ಲ, ಕೂಲಿಯವರು ಕೆಲಸ ಮಾಡದಿದ್ರೆ ಅವರಿಗೂ ಸಮಸ್ಯೆಯೇ, ವ್ಯವಸ್ಥೆಯಲ್ಲಿ ಎಲ್ಲರೂ ಹೇಗೆ ಅವಶ್ಯಕವೋ, ಅವರೆಲ್ಲರಿಗೂ ಆ ಕೆಲಸಗಳೂ ಅವಶ್ಯಕವೇ. ಇಂತಹ ಲೇಖನಗಳನ್ನು ಸಂಪಾದಕೀಯದವರೂ ಪ್ರಕಟಿಸದೇ ಇದ್ದರೆ..........?Anonymousnoreply@blogger.comtag:blogger.com,1999:blog-3901985173139732142.post-38651611182012569962011-10-08T19:32:21.645+05:302011-10-08T19:32:21.645+05:30i really wondered. what a thought this is. superb....i really wondered. what a thought this is. superb.......manjunoreply@blogger.comtag:blogger.com,1999:blog-3901985173139732142.post-54101453739964555662011-10-08T10:15:02.782+05:302011-10-08T10:15:02.782+05:30ಅಲ್ಲಾ.... ಈ ಡೆಸ್ಕ್ ಆಪರೇಟರ್ಗಳು ಅಂದರೆ ಯಾರು?
- ಚಂದ್ರ...ಅಲ್ಲಾ.... ಈ ಡೆಸ್ಕ್ ಆಪರೇಟರ್ಗಳು ಅಂದರೆ ಯಾರು?<br />- ಚಂದ್ರುAnonymousnoreply@blogger.comtag:blogger.com,1999:blog-3901985173139732142.post-49540265312071523582011-10-06T13:28:00.673+05:302011-10-06T13:28:00.673+05:30ಮಾನ್ಯರೆ, ಪತ್ರಿಕೆ ಹಂಚುವ ಹುಡುಗರು ಕೆಲಸ ನಿಲ್ಲಿಸಿಬಿಟ್ರೆ...ಮಾನ್ಯರೆ, ಪತ್ರಿಕೆ ಹಂಚುವ ಹುಡುಗರು ಕೆಲಸ ನಿಲ್ಲಿಸಿಬಿಟ್ರೆ, ಕಾರ್ಪೊರೇಶನ್ ನವರು ರಸ್ತೆ ಸ್ವಚ್ಛಗೊಳಿಸುವುದು ಬಿಟ್ಟರೆ, ಕಾರ್ಮಿಕರು ಕೈ ಕೊಟ್ರೆ, ಕೂಲಿಯವರು ಬರದೆ ಇದ್ರೆ, ಶಿಕ್ಷಕರು ಪಾಠ ಹೇಳದೆ ಇದ್ರೆ, ಬಸ್, ಲಾರಿ, ರೈಲು ಚಾಲಕರು ಕೆಲಸ ನಿಲ್ಲಿಸಿಬಿಟ್ರೆ, ಗುಮಾಸ್ತರು ಕೆಲಸ ನಿಲ್ಲಿಸಿಬಿಟ್ರೆ ರೆ, ರೆ, ರೆ ಇದಕ್ಕೆ ಕೊನೆಯೆಲ್ಲಿ ಸ್ವಾಮಿ. ಎಲ್ಲರೂ ಎಲ್ಲದಕ್ಕೂ ಅಗತ್ಯ. ಹಾಗೆಯೇ ಎಲ್ಲರಿಗೂ ಎಲ್ಲವೂ ಅಗತ್ಯ. ಶಿಕ್ಷಕರಿಗೆ ಪಾಠ ಹೇಳದಿದ್ರೆ ನಡೆಯೊಲ್ಲ, ಚಾಲಕರು ವಾಹನ ಓಡಿಸದಿದ್ರೆ ಅವರ ಕುಟುಂಬ ನಡೆಯಲ್ಲ, ಕೂಲಿಯವರು ಕೆಲಸ ಮಾಡದಿದ್ರೆ ಅವರಿಗೂ ಸಮಸ್ಯೆಯೇ, ವ್ಯವಸ್ಥೆಯಲ್ಲಿ ಎಲ್ಲರೂ ಹೇಗೆ ಅವಶ್ಯಕವೋ, ಅವರೆಲ್ಲರಿಗೂ ಆ ಕೆಲಸಗಳೂ ಅವಶ್ಯಕವೇ. ಇಂತಹ ಲೇಖನಗಳನ್ನು ಸಂಪಾದಕೀಯದವರೂ ಪ್ರಕಟಿಸದೇ ಇದ್ದರೆ..........?Anonymousnoreply@blogger.comtag:blogger.com,1999:blog-3901985173139732142.post-7030217793429098722011-10-06T09:43:03.544+05:302011-10-06T09:43:03.544+05:30what happens if vegetable sellers stops selling in...what happens if vegetable sellers stops selling in the morning?<br />what happens if flower sellers stops selling flowers in the wee hours?<br />what happens if cinema boys stops pasting the cinema posters?<br /><br />Please stop publishing this type of Dabba articles!Anonymousnoreply@blogger.comtag:blogger.com,1999:blog-3901985173139732142.post-37718092452213088922011-10-05T12:12:17.334+05:302011-10-05T12:12:17.334+05:30ಇದು ರೆ...ಗಳ ಬದುಕಲ್ಲ. ನಮಗೆ ಸಮಾಜದ ಪ್ರತಿಯೊಂದು ಅಂಗವೂ ಪ...ಇದು ರೆ...ಗಳ ಬದುಕಲ್ಲ. ನಮಗೆ ಸಮಾಜದ ಪ್ರತಿಯೊಂದು ಅಂಗವೂ ಪ್ರಾಮುಖ್ಯವೇ. ನಿಮ್ಮ ಆಲೋಚನೆ ಚೆನ್ನಾಗಿದೆ ಅನ್ನಿಸಿದರೂ ನಮ್ಮನೆ ಕೋಳಿ ಕೂಗಿದರೆನೇ ಬೆಳಾಗಾಗೋದು ಅನ್ನೋ ರೀತಿ ಇದೆ ಅಲ್ವಾ.Anonymousnoreply@blogger.comtag:blogger.com,1999:blog-3901985173139732142.post-9181939747452320462011-10-05T10:01:44.517+05:302011-10-05T10:01:44.517+05:30ಗೆಳೆಯ, ಎಲ್ಲೂ ಒಂದು ಕಡೆಮಾತ್ರ ನೋಡಿದ್ದಾರೆ ಅನ್ನಿಸುತ್ತದೆ...ಗೆಳೆಯ, ಎಲ್ಲೂ ಒಂದು ಕಡೆಮಾತ್ರ ನೋಡಿದ್ದಾರೆ ಅನ್ನಿಸುತ್ತದೆ, ಏಕೆಂದರೆ ಸಮಾಜದ ೆಲೆ ಮೆರೆ ಕಾಯಿಗಳ ಪರಿಚಯವನ್ನು, ಅವರ ಕಷ್ಟಗಳ ಬಗ್ಗೆ ಸಾಕಷ್ಟು ಪ್ಯಾಕೇಜ್್ಗಳು ಬಂದಿವೆ, ಜೊತೆಗೆ ಸ್ಥಳೀಯವಾಗಿ ಈ ಕುರಿತು ವಿಸ್ತೃತ ವರದಿಗಳು ಪ್ರಕಟವಾಗಿದೆ ಎಂದು ಹೇಳಲು ಬಯಸುವೆ...<br />-AnanthapadmanabharaoAnonymousnoreply@blogger.comtag:blogger.com,1999:blog-3901985173139732142.post-2637137171748851032011-10-05T10:00:52.867+05:302011-10-05T10:00:52.867+05:30ಲೇಖನ ಚೆನ್ನಾಗಿದೆ..ಆದರೆ ಇದ್ಯಾಕೋ 'ಸಂಪಾದಕೀಯ'ದಂ...ಲೇಖನ ಚೆನ್ನಾಗಿದೆ..ಆದರೆ ಇದ್ಯಾಕೋ 'ಸಂಪಾದಕೀಯ'ದಂಥ ವೇದಿಕೆಗೆ ಬರುವಂಥದ್ದಲ್ಲ ಅಂತ ಅನಿಸಿತು.ಹಾಗೆ ನೋಡಿದರೆ,ಜಗತ್ತಿನಲ್ಲಿ ಯಾರೂ ನಿಕೃಷ್ಟರಲ್ಲ.ಪತ್ರಕರ್ತರು,ಕಾರ್ಮಿಕರು,ಸಾಫ್ಟ್ ವೇರ್ ಇಂಜಿನೀಯರುಗಳು,ಬಸ್/ಲಾರಿ/ಟ್ರೈನ್/ವಿಮಾನ ಚಾಲಕರು...ಹೀಗೇ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ.ಇವರೂ ಹರತಾಳ ಮಾಡಿದರೆ...?ಅಂತ ಪ್ರಶ್ನೆ ಕೇಳಬಹುದಲ್ಲವೆ?<br />Hmmm, ಯಾಕೋ ಇದು 'ಸಂಪಾದಕೀಯ'ದಂಥ platform occupy ಮಾಡುವ ಬರಹವಲ್ಲ ಅಂತ ನನ್ನ ಅನಿಸಿಕೆ..ಥ್ಯಾಂಕ್ಸ್.<br />-ರಾಘವೇಂದ್ರ ಜೋಷಿAnonymousnoreply@blogger.comtag:blogger.com,1999:blog-3901985173139732142.post-61196708199018191812011-10-04T21:19:53.521+05:302011-10-04T21:19:53.521+05:30It looks very nice Great imagination. There is no ...It looks very nice Great imagination. There is no doubt there is no alternative to current network of guys who distribute newspapers every day. It is true with any industry. Our municciple corporations Group D employees sometimes prove it but mostly don’t prove it.<br />But again there are always alternatives. Internet penetration is increasing. Time of India e paper is already paid subscription based only. May be its just 10% but when there is no alternatives people have to switch to it.<br />Mid day already installing ATM type machines in offices wherein you have to put 5 rs coin and get the paper. <br />There was a time when STD franchises used to strike and take telephone dept to ransom. Now forget STD operators does anybody meet telephone official??Naveenhttps://www.blogger.com/profile/05800274402830779900noreply@blogger.comtag:blogger.com,1999:blog-3901985173139732142.post-32436235923166554742011-10-04T19:48:19.045+05:302011-10-04T19:48:19.045+05:30:)
ಹೌದು ಮಾರಾಯರೇ ನೀವು ಹೇಳೋದು ಸತ್ಯ. ಪೇಪರ್ ಹಾಕೋರು, ತ...:) <br />ಹೌದು ಮಾರಾಯರೇ ನೀವು ಹೇಳೋದು ಸತ್ಯ. ಪೇಪರ್ ಹಾಕೋರು, ತಮ್ಮ ಕೆಲಸ ನಿಲ್ಲಿಸಿ ಬಿಟ್ರೆ ಆ ಉದ್ಯಮ ಮುಳುಗಿಯೇ ಹೋಗುತ್ತದೆ. ಅದನ್ನೇ ನಂಬಿಕೊಂಡಿರುವ ಸಾವಿರಾರು ಜನರು ಬೀದಿ ಪಾಲಾಗಿ ಬಿಡುತ್ತಾರೆ. ಮುಂಜಾನೆ ಜನರಿಗೆ ಓದಲು ಪತ್ರಿಕೆ ಗಳಿಲ್ಲದೆ, ಲೋಟದಲ್ಲಿ ಇರುವ ಕಾಫಿ ರುಚಿ ಕಳೆದು ಕೊಳ್ಳುತ್ತದೆ. ಪೇಪರ್ ಹಾಕುವ ಎಲ್ಲರಿಗು ಒಂದು ದೊಡ್ಡ ಸಲಾಮು. :)<br /><br />ಆದ್ರೆ ಇನ್ನೊಂದು ವಿಷ್ಯ ಗೊತ್ತ? ನಮ್ಮ ಶಿಕ್ಷಕರು ಇದೆ ತರ ಕೆಲಸ ನಿಲ್ಲಿಸಿ ಬಿಟ್ರೆ? ಮೊದಲೇ ಅವರನ್ನು ಯಾರು ಗಮನಿಸೋಲ್ಲ, ಎಲ್ಲೂ ಹೊರಗೆ ಬಾರದ, ಎಲೆ ಮರೆಯ ಕಾಯಿಗಳು. ಸರಕಾರಕ್ಕೆ ಅವರ ನೆನಪು ಆಗೋದು ಸೆನ್ಸಸ್ ಮತ್ತಿತರ ಕೆಲಸ ಇದ್ದಾಗ ಮಾತ್ರ! ಆದುದರಿಂದ ಅವರು ಸುಮ್ಮನಾಗಿ ಬಿಟ್ರೆ ಇಡೀ ಶಿಕ್ಷಣ ವ್ಯವಸ್ತೆ ನೆ ಮುಳುಗಿ ಬಿಡುತ್ತೆ. ಹಾಗೇನೆ ವಿದ್ಯಾರ್ಥಿ ಗಳು ಕೂಡ ಮುಷ್ಕರ ಹೂಡಬಹುದು. ಬಹಳಷ್ಟು ಜನರು ಮಕ್ಕಳನ್ನು ಮಾರ್ಕ್ಸ್ ತೆಗೆಯುವ, ಪಕ್ಕದ ಮೆನೆಯವರ ಮುಂದೆ ಗತ್ತಿನಿಂದ ನಿಲ್ಲಲು ಸಹಾಯ ಮಾಡುವ ಆಸ್ತಿ ಅಂತಲೇ ತಿಳಿದಿದ್ದಾರೆ. ಲೇಖಕರು ಹೇಳಿದ ಹಾಗೆ ೧೫ ವರ್ಷದ ಪೇಪರ್ ಹಾಕೋ ಹುಡುಗ ಸಮೂಹ ಸನ್ನಿ ಗೆ ಒಳಗಾಗಿ ಕೆಲಸ ನಿಲ್ಲಿಸೋ ಹಾಗೆ ವಿದ್ಯಾರ್ಥಿ ಗಳು ಕೂಡ ಶಾಲೆಯನ್ನ ಬಹಿಷ್ಕರಿಸಬಹುದು! ಹಾಗೆಯೇ ಬ್ಯಾಂಕ್ ನೌಕರರು ಅಥವಾ ಕಾರ್ಖಾನೆ ನೆ ಕಾರ್ಮಿಕರು ಕೆಲಸ ನಿಲ್ಲಿಸಿ ಮನೆಗೆ ಹೋಗಿ ನಿದ್ರಿಸಬಹುದು. ಆಗ ಇಡಿ ದೇಶದ ಆರ್ಥಿಕತೆ ಏನಾಗಬೇಡ? <br /><br />ನಮ್ಮ ರೈತ ಹೊಲಕ್ಕೆ ಹೋಗೋಲ್ಲ ಅಂದ್ರೆ ನಾವೇನು ಮಾಡೋಣ ಸ್ವಾಮೀ?<br /><br />ನಾನು ಅಂದು ಕೊಂಡಿದ್ದೆ, ವ್ಯವಸ್ತೆಯ ಪ್ರತಿಯೊಂದು ಅಂಗವೂ ಮುಖ್ಯ ಹಾಗು ಅದು ಮತ್ತೊಂದು ಅಂಗದ ಮೇಲೆ ಅವಲಂಬಿತ! ಆದ್ರೆ ಈ ಲೇಖನ ಓದಿದ ಮೇಲೆ ಪ್ರಪಂಚ ಇಷ್ಟು ಕಷ್ಟ ಇದೆ ಅಂತ ತಿಳೀತು.<br />(ನನ್ನ ನಂಬುಗೆಯ ಪ್ರಕಾರ ಚಳುವಳಿಗೂ ಸಮೂಹ ಸನ್ನಿ ಗು ವ್ಯತ್ಯಾಸ ಇದೆ. )<br /><br />:ಭಾಶAnonymousnoreply@blogger.comtag:blogger.com,1999:blog-3901985173139732142.post-19223572702934930342011-10-04T16:04:27.081+05:302011-10-04T16:04:27.081+05:30ತುಂಬಾ ಚೆನ್ನಾಗಿದೆ ಲೇಖನ ಆದ್ರೆ ಒಂದು ಚಳುವಳಿಯನ್ನ ಸಮೂ...ತುಂಬಾ ಚೆನ್ನಾಗಿದೆ ಲೇಖನ ಆದ್ರೆ ಒಂದು ಚಳುವಳಿಯನ್ನ ಸಮೂಹ "ಸನ್ನಿ" ಅಂದಿದ್ದು ಏಕೋ ಸರಿ ಕಾಣಲಿಲ್ಲ..Kiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-61447882126132106342011-10-04T15:12:56.374+05:302011-10-04T15:12:56.374+05:30ನೀವು ಹೇಳಿದ್ದು ಸತ್ಯ, ಆದರೆ ಇದು ಯಾವುದೋ ಒಂದು ಪತ್ರಿಕೋದ್...ನೀವು ಹೇಳಿದ್ದು ಸತ್ಯ, ಆದರೆ ಇದು ಯಾವುದೋ ಒಂದು ಪತ್ರಿಕೋದ್ಯಮದ ಸಮಸ್ಯೆ ಅಲ್ಲಾ, ಯಾವುದೇ ಉದ್ಯಮದಲ್ಲಿ ಗ್ರಾಹಕರಿಗೆ ಹತ್ತಿರದಲ್ಲಿ ಕೆಲಸ ಮಾಡುವವರು ಉದ್ಯಮದ ಯಶಸ್ಸಿನಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತಾರೆ. ಅಷ್ಟೇ ಅಲ್ಲಾ ಪ್ರತಿ ಹಂತದ ಪ್ರತಿಯೊಬ್ಬ ಕಾರ್ಮಿಖ ಮುಖ್ಯವಾಗಿರುತ್ತಾನೆ. ಯಾವುದೇ ಕೆಲಸ ಮಾಡುವವರು ತಾವು ಮಾಡುವ ಕೆಲಸದಿಂದ ದೂರ ಸರಿದರೆ ಅದು ಆ ಕೆಲಸಕ್ಕೆ ತೊಂದರೆ ಆಗುವುದಂತು ನಿಜ.ಶ್ರೀಕಾಂತ್noreply@blogger.com