tag:blogger.com,1999:blog-3901985173139732142.post6704948109341555627..comments2024-03-10T23:03:15.504+05:30Comments on ಸಂಪಾದಕೀಯ: ೨೫೦ ರೂ. ಕೊಡಿಸಿ: ಪ್ರವಾ ಬ್ಯೂರೋ ಮುಖ್ಯಸ್ಥರ ಆರ್ತನಾದsampadakeeyahttp://www.blogger.com/profile/10834139994439066030noreply@blogger.comBlogger4125tag:blogger.com,1999:blog-3901985173139732142.post-41082944744761220902011-02-11T17:58:36.452+05:302011-02-11T17:58:36.452+05:30ಇದಕಿಂತ ನಾಚಿಕೆಗೇಡು ಕೆಲ್ಸ ಇಲ್ಲ ...............ಇದಕಿಂತ ನಾಚಿಕೆಗೇಡು ಕೆಲ್ಸ ಇಲ್ಲ ...............Unknownhttps://www.blogger.com/profile/08805304607363516812noreply@blogger.comtag:blogger.com,1999:blog-3901985173139732142.post-85882517879045185112011-02-10T23:48:02.573+05:302011-02-10T23:48:02.573+05:30ನಾಡಿನ ಹಾಗೂ ಕರಾವಳಿ ಕರ್ನಾಟಕದ ಪ್ರಮುಖ ಬಂದರು ನಗರದ ಕಡಲ...ನಾಡಿನ ಹಾಗೂ ಕರಾವಳಿ ಕರ್ನಾಟಕದ ಪ್ರಮುಖ ಬಂದರು ನಗರದ ಕಡಲದಂಡೆಯ ಸೀಮಾರೇಖೆ ಮೀರಿ ವಿದೇಶದ ಕನ್ನಡಿಗರ ಗಮನ ಸೆಳೆದ ಪ್ರಬಲ (ಕೇವಲ ಇನ್ನೂರ ಐವತ್ತು ರುಪಾಯಿ ಮೂಲ್ಯದ ) ತುಂಡಾದ ಕಾರಿನ ಆಂಟೆನಾ ವೃತಾಂತ.!<br /><br />-ಪ.ರಾಮಚಂದ್ರ,<br />ರಾಸ್ ಲಫ್ಫಾನ್, ಕತಾರ್.Padyana Ramachandrahttps://www.blogger.com/profile/17209259268384556546noreply@blogger.comtag:blogger.com,1999:blog-3901985173139732142.post-11122491681069234082011-02-10T14:00:41.622+05:302011-02-10T14:00:41.622+05:30ಪಾಪ...!
ಇದಕ್ಕಿಂತ ಹೆಚ್ಚಿಗೆ ಹೇಳುವುದೂ ಪಾಪವೆ...!!ಪಾಪ...!<br />ಇದಕ್ಕಿಂತ ಹೆಚ್ಚಿಗೆ ಹೇಳುವುದೂ ಪಾಪವೆ...!!Unknownhttps://www.blogger.com/profile/14483992518652544145noreply@blogger.comtag:blogger.com,1999:blog-3901985173139732142.post-86982418864731251352011-02-10T13:47:56.525+05:302011-02-10T13:47:56.525+05:30ಅದ್ಯಾವ ಆಧಾರದ ಮೇಲೆ ಈ ವ್ಯಕ್ತಿಗೆ ಪ್ರಜಾವಾಣಿ ಮಂಗಳೂರು ಬ್...ಅದ್ಯಾವ ಆಧಾರದ ಮೇಲೆ ಈ ವ್ಯಕ್ತಿಗೆ ಪ್ರಜಾವಾಣಿ ಮಂಗಳೂರು ಬ್ಯೂರೊ ಚೀಫ್ ಕೆಲಸ ನೀಡಿದ್ದಾರೋ? ನನಗನಿಸುತ್ತದೆ ಆ ಕುರ್ಚಿಯಲ್ಲಿಯೇ ಏನೋ ಸಮಸ್ಯೆ ಇದೆ. ಈ ಹಿಂದೆ ಇದೇ ಕುರ್ಚಿ ಅಲಂಕರಿಸಿದ್ದ ಒಬ್ಬರು ಭ್ರಷ್ಟಾಚಾರಕ್ಕಾಗಿ ಮಂಗಳೂರು ಮಾಧ್ಯಮ ವಲಯದಲ್ಲಿ ಸುದ್ದಿ ಮಾಡಿದ್ದರೆ, ಮತ್ತೆ ಬಂದ ಇನ್ನೊಬ್ಬರು ತನ್ನ ಮೇಲ್ಜಾತಿ ಪ್ರೇಮ ಮತ್ತು ಸಂಘ ಪರಿವಾರದ ಪರ ಹೊಂದಿದ್ದ ತೀವ್ರ ಒಲವಿನಿಂದಾಗಿ ಬೇಗನೇ ಈ ಕುರ್ಚಿಯನ್ನು ಕಳೆದುಕೊಂಡರು. ಇವರಲ್ಲಿ ಬಾಲಕೃಷ್ಣ ಹೊಸಂಗಡಿ ಸ್ವಲ್ಪ ಪರವಾಗಿಲ್ಲ ಎನಿಸಿಕೊಂಡಿದ್ದರು.Unknownhttps://www.blogger.com/profile/03574992305309156833noreply@blogger.com