tag:blogger.com,1999:blog-3901985173139732142.post7029028084812533499..comments2024-03-10T23:03:15.504+05:30Comments on ಸಂಪಾದಕೀಯ: ದೇಶಕಾಲ ವಾಗ್ವಾದ: ಡಿ.ಎಸ್.ನಾಗಭೂಷಣ್ ಬರೆದ ಪ್ರಕಟವಾಗದ ಪ್ರಸ್ತಾವನೆsampadakeeyahttp://www.blogger.com/profile/10834139994439066030noreply@blogger.comBlogger4125tag:blogger.com,1999:blog-3901985173139732142.post-14052169198354200772011-09-16T02:42:06.888+05:302011-09-16T02:42:06.888+05:30This comment has been removed by the author.ಕೃಷ್ಣಪ್ರಕಾಶ ಬೊಳುಂಬುhttps://www.blogger.com/profile/00307257530462722883noreply@blogger.comtag:blogger.com,1999:blog-3901985173139732142.post-80332266624717392082011-07-04T15:58:33.618+05:302011-07-04T15:58:33.618+05:30ನೋಡಿ.. ಪ್ರತಿಯೊಬ್ಬ ಸಾಹಿತಿಯು ಕೂಡ ಬೇರೆ... ದೃಷ್ಟಿಕೋನ...ನೋಡಿ.. ಪ್ರತಿಯೊಬ್ಬ ಸಾಹಿತಿಯು ಕೂಡ ಬೇರೆ... ದೃಷ್ಟಿಕೋನ , ವಿಚಾರ ಎಲ್ಲವೂ ಬೇರೆ.. ಯಾರು ಸರಿ ಯಾರು ತಪ್ಪು ಎನ್ನುವ ವಾದವೇಕೆ ? ತಿಳೀತ ಇಲ್ಲ... <br />ಒಂದು ಗಮನಿಸಬೇಕಾದ ಅಂಶ ಏನು ಅಂದ್ರೆ.. ಈತ್ತೀಚಿನ.. ನಾಹಿತಿಗಳಿಗೆ ಒಂದು ದೃಡ ನಿಲುವು ಕಡಿಮೆ...<br /><br />ಗಾಳಿ ಬಂದಾಗ ತುರಿಕೊಳ್ಳುವ... , ರಾಜಕೀಯದ ನೆರಳಿನಲ್ಲಿವ.. , ಅನಗತ್ಯ.. ಪ್ರಚಾರ್ದಲ್ಲಿರುವ.., ಪದೇ ಪದೇ ಪ್ಲಾಏಟು ಬದ್ಲಾಇಸುವ<br />, ಒಂದು ಗೀಳು.. ಅದು ಒಂದು ಜಾತಿ,ಗುಂಪು, ಆ ವಾದ ಎ ವಾದ... ಏನೇ ಇರಬಹುದು..<br /><br />ಆದ್ರೆ ಕಾರಂತ್, ಏಚ್ ಏನ್ , ಕೈಲಾಸಂ, ಇನ್ನೂ ಮುಂತಾದ ಮಹನೀಯರು.. ಯಾವತ್ತೂ ತಮ್ಮತನವನ್ನು ಬಿಟ್ಟು ಕೊಡಲಿಲ್ಲ .. <br /><br />ಕೊನೆಯದಾಗಿ - ಒಬ್ಬ ಸಾಹಿತಿಗೆ .. ಜಾತಿ ಮತ್ ಭೇದ ಇವುಗಳ ಹಂಗೆ ಇರಬಾರ್ದೂ..Kiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-40821018817917036802011-07-04T12:47:31.181+05:302011-07-04T12:47:31.181+05:30ದೇಶಕಾಲ ಚರ್ಚೆ ಕುರಿತ ನನ್ನ ಬರಹಕ್ಕೆ ಶಿವಕುಮಾರ್ ಎಂಬುವವರ...ದೇಶಕಾಲ ಚರ್ಚೆ ಕುರಿತ ನನ್ನ ಬರಹಕ್ಕೆ ಶಿವಕುಮಾರ್ ಎಂಬುವವರು ಬರೆದಿರುವ ಪ್ರತಿಕ್ರಿಯೆಯನ್ನು ಗಮನಿಸಿರುವೆ. <br /> ಶಿವಕುಮಾರ್ ಈ ಬರಹವನ್ನು ನೆಪವಾಗಿ ಇಟ್ಟುಕೊಂಡು ನನ್ನ ಎಲ್ಲ ಬರಹಗಳ ಬಗ್ಗೆ ಮಾಡಿರುವ ಟೀಕೆಯನ್ನು ಮತ್ತು ಈ ಬರಹದ ಬಗ್ಗೆ ಬರೆಯುತ್ತಾ ‘ಅನಗತ್ಯ ಸಿಡಿಮಿಡಿ’ ಮತ್ತು ‘ಕಾರಿಕೊಂಡ’ ಎಂಬ ಪದಪ್ರಯೋಗಗಳನ್ನು ಮಾಡಿರುವುದನ್ನು ಗಮನಿಸಿದರೆ, ನನ್ನ ಬರಹ ಕುರಿತ ಅವರ ಪೂರ್ವನಿಶ್ಚಿತ ಅಸಹನೆಯ ನಿಲುವು ಸ್ಪಷ್ಟವಾಗುತ್ತದೆ. ಅವರು ಉದಾಹರಣೆಗಳೊಂದಿಗೆ ಮತ್ತು ಸಮರ್ಥನೆಗಳೊಂದಿಗೆ ಈ ಪದ ಪ್ರಯೋಗಗಳನ್ನು ಮಾಡಿದ್ದರೆ, ಅವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬಹುದಿತ್ತು.<br /> ವಿವೇಚನೆ-ವಿಶ್ಲೇಷಣೆ ಎಂದರೆ ವಿಚಾರ ಮಂಡನೆ, ವಾದ, ತರ್ಕ, ಟೀಕೆ-ಟಿಪ್ಪಣಿ ಸಹಜ. ಆದರೆ ನಾನು ಈ ಬರಹವೂ ಸೇರಿದಂತೆ ನನ್ನ ಯಾವ ಬರಹದಲ್ಲೂ, ಸೂಕ್ತ ವಿವರಣೆ ಅಥವಾ ಸಮರ್ಥನೆಯಿಲ್ಲದೆ ಯಾವುದರ ಅಥವಾ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಇವರು ಮೆಚ್ಚುವ ಅಭಿಮಾನಿಸುವ ವ್ಯಕ್ತಿ-ವಿಚಾರಗಳ ಬಗ್ಗೆ ಟೀಕೆ ಮಾಡಿದರೆ, ಅದನ್ನು ಸೂಕ್ತ ಸಮರ್ಥನೆಯೊಂದಿಗೆ ಎದುರಿಸಲಾಗದವರು ಮಾತ್ರ ಇಂತಹ ಸಾರಾಸಗಟಾದ ಅಭಿಪ್ರಾಯ-ಪದಪ್ರಯೋಗಗಳನ್ನು ಮಾಡಿ ಮೂಲ ವಿವೇಚನೆ-ವಿಶ್ಲೇಷಣೆಗಳನ್ನೂ, ವಿಶ್ಲೇಷಣಾಕಾರನನ್ನೂ ಬುಡಮೇಲುಗೊಳಿಸಿದೆವೆಂದು ತೃಪ್ತಿ ಪಟ್ಟುಕೊಳ್ಳಬಹುದೇನೋ, ತಿಳಿಯದು. ಆ ತೃಪ್ತಿ ಅವರಿಗೆ ಸದಾ ಇರಲಿ!<br /> ನನಗೆ ಎಲ್ಲವನ್ನೂ ಲೀಲಾವಿನೋದಿಯಾಗಿ; ಈ ದೃಷ್ಟಿಯಿಂದ ಇದು ಸರಿ, ಆ ದೃಷ್ಟಿಯಿಂದ ಇದು ಸರಿ ಎಂದು ಎಲ್ಲರನ್ನೂ ಓಲೈಸುತ್ತಾ ಸವಿ ಚರ್ಚೆ ಮಾಡಿ ‘ಮಂಗಳ’ ಹಾಡುವ ದೇಶಾವರಿ ಶೈಲಿ ಒಲಿದಿಲ್ಲ, ಕ್ಷಮಿಸಿ.<br /> -ಡಿಎಸ್ಸೆನ್sampadakeeyahttps://www.blogger.com/profile/10834139994439066030noreply@blogger.comtag:blogger.com,1999:blog-3901985173139732142.post-35363552126082439562011-07-03T23:15:22.196+05:302011-07-03T23:15:22.196+05:30Asahane hagu tannannu oppadavara bagge anagatya si...Asahane hagu tannannu oppadavara bagge anagatya sidimidi DSN ravara bahuteka barahagala guna. Adu e barahadalliyu kanuttade. e lekhanada tumba neravagi kelavu kade parokshavagi anekara bagge madiruva commentgalannu nodidare achchariyaguttade. dayavittu DSN yara baggeyu karikollade bareyuva yatna madali.shivakumarhttps://www.blogger.com/profile/11114740596734898642noreply@blogger.com