tag:blogger.com,1999:blog-3901985173139732142.post8528531642274679107..comments2024-03-10T23:03:15.504+05:30Comments on ಸಂಪಾದಕೀಯ: ಮೌಢ್ಯವನ್ನು ಗೆಲ್ಲಲು ಸತ್ಯದ ಮಾರ್ಗವೇ ಅನಿವಾರ್ಯವಲ್ಲವೇ?sampadakeeyahttp://www.blogger.com/profile/10834139994439066030noreply@blogger.comBlogger10125tag:blogger.com,1999:blog-3901985173139732142.post-6627363739906213122011-05-01T09:52:47.751+05:302011-05-01T09:52:47.751+05:30ರೇಣುಕಾ ಅವರೆ, ನೀವು ಕೊಟ್ಟ ಪ್ರಜಾವಾಣಿ ಲೇಖನ ಚೆನ್ನಾಗಿದೆ....ರೇಣುಕಾ ಅವರೆ, ನೀವು ಕೊಟ್ಟ ಪ್ರಜಾವಾಣಿ ಲೇಖನ ಚೆನ್ನಾಗಿದೆ. ಯೋಚನೆಗೆ ಹಚ್ಚುವಂಥಾದ್ದು.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-14402846499231187692011-04-29T22:48:00.531+05:302011-04-29T22:48:00.531+05:30ನಾನು ಸಾಯಿ ಬಾಬಾ ರವರ ಅಭಿಮಾನಿ ಅಲ್ಲ, ಆದ್ರೆ ನನ್ನ ಗುರು ವ...ನಾನು ಸಾಯಿ ಬಾಬಾ ರವರ ಅಭಿಮಾನಿ ಅಲ್ಲ, ಆದ್ರೆ ನನ್ನ ಗುರು ವಿಷ್ಣುವರ್ದನ್ ರವರು ಸಾಯಿಬಾಬಾ ಅಲ್ಲದೆ ಮತ್ತಶ್ಟು ಬಾಬಾಗಳ ಅಭಿಮಾನಿ ಆಗಿದ್ದರು, ಹಾಗಾಗಿಯೆ ಅವರಿ ಪ್ಯಾಂಟ್ ಶರ್ಟ್ ಬಿಟ್ಟು ತಲೆಗೆ ಬಾಬಾನ ಬಟ್ಟೆ ಕಟ್ಟತೊಡಗಿದ್ದರು, ನನಗಂತೂ.. ಇದು ನುಂಗಲಾಗದ ತುತ್ತಾತಿತ್ತು, ಯಾಕೆಂದರೆ ನಾನು ವಿ. ವನ್ನು ಸಿಂಹ ವಾಗಿ ಇಸ್ಟಪಟ್ಟಿದ್ದೆನೆ ಹೊರತು ದೇವರಾಗಿ ಅಲ್ಲ, ಹಾಗೆಯೆ ನನ್ನ ಮತ್ತೋಬ್ಬ ಪೆವರಿಟ್ ಸಚಿನ್ ಕೂಡಾ ಬಾಬಾ ಭಕ್ತ ಆಗಿರುವುದೊ.. ಕಾಕಾತಾಳಿಯ ವೇನೊ, ಅದೆಲ್ಲ ವಿಶಯ ಇರಲಿ ಒಬ್ಬ ವ್ಯಕ್ತಿ ಮಾನವನು ಅಥವಾ ದೆವರೋ ಅನ್ನುವುದಕ್ಕಿಂತ ಅವನು ಒಳ್ಳೆಯದು ಮಾಡಿದ್ದಾನೊ ಕೆಟ್ಟದ್ದು ಮಾಡಿದ್ದಾನೊ ಎನ್ನುವುದು ಬಹಳ ಮುಖ್ಯ, ನಿಮ್ಮ ಒನ್ದು ವರ್ತನೆಯನ್ನು ನಾನು ಅಬ್ಸವ್ರ್ ಮಾಡಿದ್ದೆನೆ ಅದೆನೆಂದರೆ ನೀವು ಮಾಡಿದ್ದನ್ನೆ ಬೇರೆ ಯಾರದದು ಮಾಡಿದ್ದರೆ ಅದನ್ನು ಹೈಲೆಟ್ ಮಾಡಿ ತೊರಿಸುತ್ತೀರ..(ವಿವರ ನಾಳೇ) , ಹಾಗು ಇಲ್ಲಿಗೆ ವಿವೇಕಾನಂದ , ಬುದ್ದರ ಪ್ರಸವ ತರುವ ಅವಸ್ಯಕತೆ ಇರಲಿಅಲ್ಲ, ಒಬ್ಬ ವ್ಯಕ್ತಿ ಶ್ರೇಶ್ಟನೇ ಆಗಿದ್ದರೆ.., ಅಗಿದ್ದರೆ ಅವನಿಂದ ಸಹಾಯ ಪದೆದ ಜನರು ಅವನನ್ನು ಪೂಜಿಸಿಕೊಳ್ಳಲಿ ತಪ್ಪೆಣು, ನರೇಂದ್ರ ಶಮ್ರ ನ ಬಗ್ಗೆ ನೀವು ಬರೆದಿದ್ದು ನುರು ಪರ್ಸೆಂತ್ ಸರಿಯಾಗಿದೆ. ಕೊನೆಗೆ ವಿಶ್ಣು ಬಗ್ಗೆ ..., ಕೊನೆಯ ದಿನಗಳಲ್ಲಿ ಮುಸ್ಲಿಮರಂತೆ ಗಡ್ಡ, ಸಿಖ್ಖರಂತೆ ತಲೆಗೆ ಬಟ್ಟೆ, ವ್ಯಾಮೋಹಿಯಂತೆ ಚಿನ್ನದ ಸರಗಳು, ಉಂಗುರಗಳು, ಹಿಂದು ಪ್ರವಾದಿಯಂಥಹ ವೇಷಬೂಷಣ..., ಲೇಟೆಸ್ಟ್ ಅಮೇರಿಕನ ಕ್ರಿಶ್ಚಿಯನ್ ನಂತೆ ನವೀನ ಶೈಲಿಯ ಕಪ್ಪು ಕನ್ನಡಕ ಹಾಕುತ್ತಿದ್ದ.., ಬುದ್ದನ ಮುಖಕಳೆ ಹೊಂದಿದ್ದ ವಿಷ್ಣುವರ್ದನ್ ಸಿನಿಮಾ ಹೀರೋನೆ..., ಅಥವಾ ಮುಸ್ಲಿಮ್ ಪ್ರವಾದಿಯೇ..., ಅಥವಾ ಸಿಂಹವೇ .., ಅವರನ್ನು ಬೇಟಿ ಮಾಡಿ ಇವೆಲ್ಲವನ್ನು ಬಿಟ್ಟು ಲಕ್ಶಣವಾಗಿ ಸೂಟ್ ಹಾಕಿಕೊಳ್ಳಿ ಪ್ಲೀಸ್... ಎಂದು ಗೋಗೆರೆದು ಬೇಡಿಕೊಳ್ಲಬೆಕು ಅಂದುಕೊಂಡಿದ್ದೆ.., ಅಶ್ಟರಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ಹೊರಟು ಹೋದರು. www.maruthivishnuvardhan.blogspot.commaruthivardhanhttps://www.blogger.com/profile/14825742485161256012noreply@blogger.comtag:blogger.com,1999:blog-3901985173139732142.post-17294389272894998702011-04-29T16:50:25.808+05:302011-04-29T16:50:25.808+05:30ಸ್ನೇಹಿತರೇ,
ಸಂಪಾದಕೀಯದ ಸಂಪಾದಕರಿಗೆ ಅಭಿನಂದನೆಗಳು. ನಿಮ್...ಸ್ನೇಹಿತರೇ,<br /><br />ಸಂಪಾದಕೀಯದ ಸಂಪಾದಕರಿಗೆ ಅಭಿನಂದನೆಗಳು. ನಿಮ್ಮ ಲೇಖನಗಳು ಜನಮಾನಸವನ್ನು ಚಿಂತಿಸಲು ಪ್ರೇರಣೆ ನೀಡುವಂಥ ವಿಷಯಗಳಿಂದ ಕೂಡಿದ್ದು ಪ್ರಸ್ತುತ ದಿನಮಾನದಲ್ಲಿ ಅಗತ್ಯವಾದದ್ದು. ನನಗೆ ತುಂಬಾ ಇಷ್ಟವಾಗುತ್ತವೆ ಇಲ್ಲಿನ ವಿಚಾರಗಳು ಹಾಗೂ ಚರ್ಚೆಗಳು.<br /><br />http://prajavaniepaper.com/svww_showarticle.php?art=20110429a_006100002 <br /><br />ಪ್ರೊ.ಎಚ್.ಎಸ್.ಶಿವಪ್ರಕಾಶ್ ಅವರ ಈ ಲೇಖನ ಓದಿ. ಬಹುಶಃ ಮೇಲಿನ ಎಲ್ಲ ಚರ್ಚೆಗೆ, ತಿಳಿವಿಗೆ ಹೊಸ ಹೊಳಹು ಬರಬಹುದು.<br /><br />ವಂದನೆಗಳು<br />ರೇಣುಕಾ ನಿಡಗುಂದಿರೇಣುಕಾ ನಿಡಗುಂದಿhttps://www.blogger.com/profile/15143847398108656329noreply@blogger.comtag:blogger.com,1999:blog-3901985173139732142.post-27731203038658653002011-04-29T13:26:11.682+05:302011-04-29T13:26:11.682+05:30ನನ್ನ ಕಾಮೆಂಟು ಯಾಕೆ ಪ್ರಕಟಿಸಿಲ್ಲ? ಭಯವೇ?
ನನ್ನ ಪ್ರತಿಕ್...ನನ್ನ ಕಾಮೆಂಟು ಯಾಕೆ ಪ್ರಕಟಿಸಿಲ್ಲ? ಭಯವೇ?<br /><br />ನನ್ನ ಪ್ರತಿಕ್ರಿಯೆ ಇಲ್ಲಿದೆ ನೋಡಿ :<br />http://nilume.wordpress.com/2011/04/29/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%95%E0%B3%80%E0%B2%AF-%E0%B2%85%E0%B2%A8%E0%B3%8D%E0%B2%A8%E0%B3%8B-%E0%B2%AE%E0%B3%8A%E0%B2%9F%E0%B3%8D%E0%B2%9F%E0%B3%86%E0%B2%AF-%E0%B2%AE/ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-37198323903997986772011-04-29T11:54:17.226+05:302011-04-29T11:54:17.226+05:30agreed. each indvidual has his own perceptions. ev...agreed. each indvidual has his own perceptions. even sachin had. so if he went to see baba no big deal. see these babas and godmen are man made. we create hype and the voices whih question the deeds gradually die sown. this is irony.umesh desaihttps://www.blogger.com/profile/18133521597105218300noreply@blogger.comtag:blogger.com,1999:blog-3901985173139732142.post-80641252841533630962011-04-29T10:38:45.977+05:302011-04-29T10:38:45.977+05:30ಜನರ ಮ್ಔಢ್ಯತೆಯ ದುರ್ಲಾಭ ಪಡೆದು ಶ್ರಮ ರಹಿತ ಐಷಾರಾಮಿ ಬದು...ಜನರ ಮ್ಔಢ್ಯತೆಯ ದುರ್ಲಾಭ ಪಡೆದು ಶ್ರಮ ರಹಿತ ಐಷಾರಾಮಿ ಬದುಕನ್ನು ರೂಪಿಸಿ ಕೊಂಡ ಒಂದು ವರ್ಗ ಈ ಜಗತ್ತಿನಲ್ಲಿರುವದನ್ನು ಇತಿಹಾಸಪುಟಗಳನ್ನು ತಿರುವಿದಾಗ, ಪರಂಪರೆಯನ್ನು ಅವಲೋಕಿಸಿದಾಗ ಕಾಣಬಹುದಾಗಿದೆ. ಅಂಥಹವರು ಮ್ಔಢ್ಯತೆ ಯನ್ನು ಸದಾ ಜಾಗ್ರತವಾಗಿ ಇಡಲು ಬಯಸುತ್ತಾರೆ. ಯಾಕೆಂದರೆ ಜನಜಾಗ್ರತಿಯಾದಲ್ಲಿ ಅವರ ಅಸ್ಥಿತ್ವಕ್ಕೆ ದಕ್ಕೆಯಾಗುತ್ತದೆ. ಮನುಷ್ಯನೊಳಗಿನ ಗುಲಾಮಿತನದ ಮನಸ್ಸು ಮಠ ಪೀಠಗಳನ್ನು, ಸ್ವಾಮಿ, ಬಾಬಾ ರವರನ್ನು ಪೋಷಿಸುತ್ತಿವೆ. ಇಂತಹವರ ಆಧೀನದಲ್ಲಿ ಸಾವಿರ ಲಕ್ಟ ಕೋಟಿ ಸಂಪತ್ತು ಹೇಗೆ ಎಲ್ಲಿಂದ ಬಂತು ಎನ್ನುವುದನ್ನು ಯಾರು ಚಿಂತಿಸುವುದಿಲ್ಲ್ಲ. ಪ್ರಸ್ತುತವಾಗಿ ಅವರು ನಿರ್ವಹಿಸುತ್ತಿರುವ ಕಾರ್ಯಗಳನ್ನು ಮಾತ್ರ ಗಣನೆಗೆ ತೆಗೆದದು ಕೊಂಡು ಮೆಚ್ಚಿಗೆ ವ್ಯಕ್ತಪಡಿಸಲಾಗುತ್ತಿದೆ. <br /><br /> ಸಂಪಾದಕಕೀಯದಂತಹ ವಿಚಾರಗಳು ಜನತಯಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿ.Krishna Nayak Hichkadnoreply@blogger.comtag:blogger.com,1999:blog-3901985173139732142.post-36204014362157231762011-04-28T23:01:45.145+05:302011-04-28T23:01:45.145+05:30ಪ್ರಿಯರೆ,
ಇಷ್ಟಕ್ಕೂ ಆಧ್ಯಾತ್ಮಕ್ಕೂ ಬಾಬಾಗೂ ಎತ್ತಣಿಂದೆತ್ತ...ಪ್ರಿಯರೆ,<br />ಇಷ್ಟಕ್ಕೂ ಆಧ್ಯಾತ್ಮಕ್ಕೂ ಬಾಬಾಗೂ ಎತ್ತಣಿಂದೆತ್ತ ಸಂಬಂಧ,ಆ ದೃಷ್ಟಿಯಿಂದ ಬಾಬಾರನ್ನ ನೋಡಲೂ ಸಾಧ್ಯವಿಲ್ಲ.ಸಂಪಾದಕೀಯದ ಈ ಬರಹ ನಿಜಕ್ಕೂ ಇಷ್ಟವಾಯಿತು,ಆಧ್ಯಾತ್ಮ ತುಂಬಾ ಸರಳ ಆದರೆ ಸರಳತೆಯೇ ಕಷ್ಟವಾದುದಾಗಿದೆ.spiritual not to follow but lead ಅನ್ನೋದು ಅರ್ಥಮಾಡಿಕೊಳ್ಳಬೇಕಾದ ವಿಷ್ಯ.ಮಾ.ಸು.ಮಂಜುನಾಥnoreply@blogger.comtag:blogger.com,1999:blog-3901985173139732142.post-5125964384378813412011-04-28T22:48:03.994+05:302011-04-28T22:48:03.994+05:30ಪ್ರೀತಿಯ ಸಂಪಾದಕೀಯ, ನನ್ನ ಪ್ರತಿಕ್ರಿಯೆಗೆ ಒಳ್ಳೆಯ ಉತ್ತರ ...ಪ್ರೀತಿಯ ಸಂಪಾದಕೀಯ, ನನ್ನ ಪ್ರತಿಕ್ರಿಯೆಗೆ ಒಳ್ಳೆಯ ಉತ್ತರ ನೀಡಿದ್ದೀರಿ. ನಿಮ್ಮ ಅಮೂಲ್ಯ ಸಮಯ ನೀಡಿದ್ದಕ್ಕೆ ತುಂಬಾ ಧನ್ಯವಾದ. ಬಾಬಾರ ಸಮರ್ಥಕ ನಾನಲ್ಲ ಎಂದು ಸಮಜಾಯಿಷಿ ನೀಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ. ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ನಿಮ್ಮ ಲೇಖನದಲ್ಲಿ ಸ್ವಲ್ಪ ಹೆಚ್ಚಿನ ಜಾಗ ಸಿಗಬಹುದಿತ್ತೇನೋ ಹಾಗೂ ಬಾಬಾ ಬಗ್ಗೆ ಅಷ್ಟೊಂದು ಅಸಹನೆ ಬೇಡವಿತ್ತೇನೋ ಎಂಬ ಅರ್ಥದಲ್ಲಿ ಹೇಳಿದ್ದೆ.<br />ಒಂದು ಹಕ್ಕಿಯ ಮಧುರ ಕೂಗು, ಒಂದು ಮೋಹಕ ಹೂವಿನ ಪಕಳೆ.. ಇತ್ಯಾದಿಗಳಲ್ಲಿ ನಮಗೆ ಬದುಕುವ ಸ್ಫೂರ್ತಿಯನ್ನು ಹುಡುಕಲು ಯಾರಾದರೂ ಪ್ರೇರಣೆಯಾಗಬೇಕಲ್ಲವೇ.. ನಿಮಗೆ ವಿವೇಕಾನಂದ, ಬುದ್ಧ ಹೇಗೆ ಪ್ರೇರಣೆಯೋ, ಇತರರಿಗೆ ಬಾಬಾ ಆಗಿರಬಹುದಲ್ಲವೇ. ನೀವು ವಿವೇಕಾನಂದರ ಮೃಷ್ಟಾನ್ನ ಭೋಜನ ಮಾಡಿದ್ದಿರಿ. ಬಾಬಾರದ್ದು ಹಳಸಿದ ಅನ್ನ ಎನ್ನಬೇಡಿ, ಎಷ್ಟೋ ಜನರ ಹೊಟ್ಟೆ ತುಂಬಿದೆ ಅದು. ಅದನ್ನು ಅವರ ಗೌರವಿಸೋಣ. ನಿಮಗೆ ಎಲ್ಲರಿಗೂ ಮೃಷ್ಟಾನ್ನ ಬಡಿಸುವ ತವಕ. ಅದಕ್ಕೆ ಕಾಲ ಕೂಡಿ ಬರಬೇಕು ಅಷ್ಟೇ. "ದುರ್ಬಲ ಮನಸ್ಸುಗಳಷ್ಟೇ ತಮ್ಮ ಹೊರಗೆ ದೇವರನ್ನು, ದೇವಮಾನವರನ್ನು ಹುಡುಕಲು ಯತ್ನಿಸುತ್ತವೆ" ಎನ್ನುತ್ತೀರಿ- ಸತ್ಯವಾದ ಮಾತು. ಅಂಥವರಿಗೆ ವಿವೇಕಾನಂದ ಅಷ್ಟು ಬೇಗ ಅರ್ಥ ಆಗಲ್ಲ. ಬಾಬಾ ಅರ್ಥವಾಗಿರಬಹುದು.. ತಪ್ಪಿಲ್ಲವಲ್ಲ. ಇಲ್ಲಿ ಸತ್ಯ ಸುಳ್ಳು, ಸರಿ ತಪ್ಪು ಹೇಳುವುದು ಕಷ್ಟ. ನೀವು ದೇವರನ್ನು ನೋಡುವ ವಿಧಾನಕ್ಕೂ, ಬಾಬಾರ ಭಕ್ತ ನೋಡುವ ವಿಧಾನಕ್ಕೂ ವ್ಯತ್ಯಾಸವಿದೆ. ಪ್ರತಿ ದಿನವೂ ಎಲ್ಲರೂ ಬೌದ್ದಿಕವಾಗಿ ಬೆಳೆಯುತ್ತಾರೆ. ಅದರ ವೇಗ ಬೇರೆಯಿರಬಹುದು. ಈಗ ನಿಮಗೆ ವಿವೇಕಾನಂದ ಬುದ್ಧ final destination ಎಂದು ಕಾಣುತ್ತಿದೆ. ಒಂದು ದಿನ ನೀವು ಅವರನ್ನು ಮೀರಿ ಬೆಳೆಯಬಹುದು. ಹಾಗೆಯೇ ಬಾಬ ಭಕ್ತರೂ. ಬಾಬಾ ಅರ್ಥ ಆದ ಮೇಲೆ ಅವರ destination ಬದಲಾಗುತ್ತದೆ. ಮನಸ್ಸಿನ ದೌರ್ಬಲ್ಯ ಇವತ್ತು ನಾಳೆ ತೆಗೆಯಲು ಆಗಲ್ಲ. ನಾವಿಬ್ಬರೂ ಹೇಳಹೊರಟಿರುವುದೂ ಒಂದೇ. ನೀವು ಬದಲಾವಣೆ ತರುವ ಬಗ್ಗೆ ಮಾತಾಡುತ್ತೀರಿ. ನಾನು ಬದಲಾವಣೆ ಅದಾಗಿಯೇ ಬರುತ್ತದೆ ಎನ್ನುತ್ತೇನೆ.<br />ಟೀಕೆ ಟಿಪ್ಪಣಿ ಸರಿಯೇ. ಕೆಟ್ಟದನ್ನು ನಿಂದಿಸುವ ಭರದಲ್ಲಿ ಒಳ್ಳೆಯದನ್ನು ಮರೆಯದಿರೋಣ ಅಂತ. ಎಲ್ಲರನ್ನೂ ಪ್ರೀತಿಯಿಂದ ನೋಡೋಣ ಅಲ್ಲವೇ.. <br />ಮತ್ತೊಮ್ಮೆ ಧನ್ಯವಾದ,<br />ರವೀಂದ್ರ ಪ್ರಭು.Anonymoushttps://www.blogger.com/profile/13702012476117782765noreply@blogger.comtag:blogger.com,1999:blog-3901985173139732142.post-69196713233743873742011-04-28T22:33:21.804+05:302011-04-28T22:33:21.804+05:30+1 to ashu,,+1 to ashu,,ಅವಿನಾಶ ಕನ್ನಮ್ಮನವರ್noreply@blogger.comtag:blogger.com,1999:blog-3901985173139732142.post-71203461287532549032011-04-28T20:19:40.449+05:302011-04-28T20:19:40.449+05:30ಪ್ರಿಯ ಸಂಪಾದಕೀಯ,
ನಾನು ನಿಮ್ಮ ಅಭಿಪ್ರಾಯವ...ಪ್ರಿಯ ಸಂಪಾದಕೀಯ,<br /><br /> ನಾನು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ ಮತ್ತು ಈ ನಿಟ್ಟಿನಲ್ಲಿ ನೀವು ಹೇಳಬಯಸುವ ವಿಚಾರವನ್ನು ಅಭಿನಂದಿಸುತ್ತೇನೆ. ಆದರೆ ಕೆಲವು ಪ್ರಶ್ನೆಗಳು, ಜನರ ಮೂಢ ನಂಬಿಕೆಗಳಿಗೆ ಕೊನೆ ಎಂತು? ನೀವು ಹೇಳಬಯಸುವ ಸಂದೇಶ ಆ ಜನರಿಗೆ ತಲುಪುವುದೇ ಇಲ್ಲವಲ್ಲ? ಮಾಧ್ಯಮಗಳು ಜನರಲ್ಲಿ ಮೌಢ್ಯದ ಪರಮಾವಧಿಯನ್ನು ಬಿತ್ತುವಲ್ಲಿ ತಾ ಮುಂದು ನೀ ಮುಂದು ಎಂಬಂತೆ, ನಂಬಿಕೆ ಇಲ್ಲದವರು ನಂಬುವಂತೆ havoch ಸೃಷ್ಟಿಸುತ್ತಿರುವುದು ತಪ್ಪಲ್ಲವೆ? ಬಾಬಾರವರ ಮರಣ ದೇಶಕ್ಕೆ ಅಲ್ಲ ಜಗತ್ತಿಗೆ ತುಂಬಲಾರದ ನಷ್ಟ ಎಂಬಂತೆ ಚಿತ್ರಿಸುತ್ತಿರುವವರು ಯಾರು? ಸಚಿನ್ ತೆಂಡೂಲ್ಕರ್ ಒಬ್ಬ ಭಕ್ತನಾಗಿ ಅಂತಿಮ ದರ್ಶನಕ್ಕೆ ಹೋಗಿದ್ದೆ ದೊಡ್ಡ ಬ್ರೆಕಿಂಗ್ ನ್ಯೂಸ್ ಮಾಡುವ ಅವಶ್ಯಕತೆ ಇತ್ತ? ಸಚಿನ್ ಒಬ್ಬ ಕ್ರಿಕೆಟಿಗ ಅದನ್ನು ಬಿಟ್ಟರೆ ಅವನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ನಂಬಿಕೆ, ಭಕ್ತಿ, ಗುರು, ಖಾಸಗಿ ಬದುಕು ಹೊಂದಿರುವ ಮನುಷ್ಯನಂತೆ ಆತನು ಒಬ್ಬ ಅಂತ ನಾವೇಕೆ ಯೋಚಿಸುವುದಿಲ್ಲ?? ಅವರವರ ವೈಯಕ್ತಿಕ ನಂಬಿಕೆಗಳನ್ನು ದೊಡ್ಡ ಆದರ್ಶಗಳನ್ನಾಗಿ ಚಿತ್ರಿಸುವುದು ಎಷ್ಟು ಸರಿ? ಇಲ್ಲಿ ಸಹಜ ಪ್ರಶ್ನೆ ಉದ್ಭವಿಸುವುದೆನೆಂದರೆ, ಒಬ್ಬ ಅಸಾಮಾನ್ಯ ಕ್ರಿಕೆಟಿಗ, ಬಾಬರವರ್ ಭಕ್ತನಾದ್ದರಿಂದ, ಅವರು ಪವಾಡ ಪುರುಷರೇ ಅಗಬೇಕಾಗಿಲ್ಲ್ವಲ್ಲ? ಸಚಿನ್ ಅಥವಾ ಇನ್ನ್ಯಾರೋ ಸಾಮಾನ್ಯ ವ್ಯಕ್ತಿಗೆ ಹಾಗೆ ಅನುಭವ ಆಗಿದ್ದಿದ್ದರೆ ಅದು ವೈಯಕ್ತಿಕ ನೆಲೆಗಟ್ಟಿನ ಆಧಾರದ ಮೇಲೆಯೇ ಹೊರತು generalised ನಂಬಿಕೆ ಆಗಬೇಕೆನ್ದೆನಿಲ್ಲವಲ್ಲ ? ಜನರ ಮೌಢ್ಯದ ರೂವಾರಿಗಳು ಯಾರು? ನಂಬಿಕೆ ಇಲ್ಲದವರು ನಂಬುವಂತೆ ದಿನಕ್ಕೊಂದು ಕಥೆ, ಪವಾಡಗಳನ್ನು, ಪುಟಗಟ್ಟಲೆ ಪ್ರಕಟಿಸಿ, ತಾಸುಗಟ್ಟಲೆ ಟಿವಿ ಪರದೆಯ ಮೇಲೆ ಭಾಷಣಗಳನ್ನು ಹೊಡೆದರೆ ಜನರು ಹಾದಿ ತಪ್ಪುವುದಿಲ್ಲವೇ? ನಿಮ್ಮ ಪ್ರಯತ್ನ ನಮ್ಮನ್ನು ತಲುಪಿವೆ, ಆದರೆ ನಿಜವಾಗಿ ಅರಿವು ಮೂಡಿಸಬೇಕಾದ ಜನರು ಇದರಿಂದ ವಂಚಿತರಾಗಿಯೇ ಉಳಿಯುವದಿಲ್ಲವೇ??Ashwini Dasarehttps://www.blogger.com/profile/11468917514737534831noreply@blogger.com