tag:blogger.com,1999:blog-3901985173139732142.post9069759609049076354..comments2024-03-10T23:03:15.504+05:30Comments on ಸಂಪಾದಕೀಯ: ಪತ್ರಕರ್ತರು, ವಕೀಲರು ಆಯಾ ಸಮುದಾಯವನ್ನಷ್ಟೇ ಪ್ರತಿನಿಧಿಸುವುದಿಲ್ಲ, ಅದು ವೃತ್ತಿಧರ್ಮವೂ ಅಲ್ಲ....sampadakeeyahttp://www.blogger.com/profile/10834139994439066030noreply@blogger.comBlogger6125tag:blogger.com,1999:blog-3901985173139732142.post-59595304978862469842012-03-18T23:32:19.471+05:302012-03-18T23:32:19.471+05:30can i ask you mr. Anonymous a simple question ?
l...can i ask you mr. Anonymous a simple question ? <br />lawyers galu media davarige naayige hodedange hodedu (vinaakaarana) - did they saw some Rocky baloba movie all nite ?? to say vinakaaran ??<br /><br />appa - naanu yaava nyaavaadi alla , press reproter alla , policu alla , Kooli naali maadkondu - hottege hittu, one swlpa internet connection anta maadkondiro and - pratidina - law, governance, media, galinda " Anubhavisutha iruvaa samnya praje "Kiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-35611804422627446432012-03-06T23:03:13.799+05:302012-03-06T23:03:13.799+05:30ರಾಜಿ ಸೂತ್ರ, ಸಂಧಾನ ಎಂಬ ಮಾತುಗಳು ಶುರುವಾಗಿವೆ. ವಕೀಲರನ್ನ...ರಾಜಿ ಸೂತ್ರ, ಸಂಧಾನ ಎಂಬ ಮಾತುಗಳು ಶುರುವಾಗಿವೆ. ವಕೀಲರನ್ನು ಗೂಂಡಾಗಳು, ಮಾನವೀಯತೆ ಇಲ್ಲದವರು, 3 ಪೋಲೀಸ್ ಪೇದೆಗಳ ಸಾವಿಗೆ ಕಾರಣರಾದವರು, ಒಬ್ಬ ಪೋಲೀಸ್ ಪೇದೆಯ ಕಣ್ಣು ಕಿತ್ತವರು. ಹೀಗೆ ಹುಚ್ಚುಚ್ಚಾಗಿ ಹೇಳಿ, ಬರೆದು ತಮ್ಮ ಸುದ್ದಿಯ ದಾಹವನ್ನು ನೀಗಿಸಿಕೊಂಡು, ಎಲ್ಲಾ ಜನರು ವಕೀಲ ಮಿತ್ರರುಗಳನ್ನು ಅನುಮಾನದಿಂದ ನೋಡುವ, ಅಸಹ್ಯಪಟ್ಟು ಕೊಳ್ಳುವ, ಹೇಸಿಗೆ ಪಟ್ಟುಕೊಳ್ಳುವ ಮನಸ್ಥಿಗೆ ದೂಡಿದ ಈ ಸುದ್ಧಿ ಮಾಧ್ಯಮಗಳು, ಈಗ ರಾಜಿ ಸೂತ್ರವನ್ನು ಪಟಿಸುತ್ತಿರುವುದು ಹೇಗಿದೆಯೆಂದರೆ ಕೋಟೆ ಹೊಡೆದ ಮೇಲೆ ದಿಡ್ಡಿಯ ಬಾಗಿಲು ಹಾಕಿದ ಹಾಗಿದೆ. ಯಾರೋ ಕೆಲವು ಅವಿವೇಕಿಗಳು ಮಾಡಿದ ಕೃತ್ಯಕ್ಕೆ ಇಡೀ ವಕೀಲ ಸಮುದಾಯವನ್ನು ಎಲ್ಲರ ಮುಂದೆ ಬೆತ್ತಲು ಮಾಡಿ, ಮಾಡಬಾರದ ಆರೋಪಗಳನ್ನೆಲ್ಲ ಮಾಡಿ ಈಗ ಶಾಂತಿಯ ಮಂತ್ರವನ್ನು ಓದುತ್ತಿರುವುದು ಅವರುಗಳ ಬಗ್ಗೆ ಅಸಹ್ಯ ತರುತ್ತಿದೆ. ಏಕ ಪಕ್ಷೀಯವಾಗಿ ವರದಿ ಮಾಡಿ ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡ ಇವರು ಈಗ ಹೇಳುತ್ತಿರುವುದಾದರೂ ಏನು '' ವಕೀಲರು ತಮ್ಮ ವೃತ್ತಿ ಧರ್ಮಕ್ಕೆ ಅನುಗುಣವಾಗಿ ಎಲ್ಲಾ ಪಕ್ಷಗಾರರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ ವಹಿಸುವುದು ನ್ಯಾಯ. ಇನ್ನು ಮುಂದೆ ಪತ್ರಕರ್ತರ ಹಾಗು ಸುದ್ಧಿ ಮಾಧ್ಯಮಗಳ ಪರವಾಗಿ ವಕೀಲಿಕೆ ನಡೆಸುವುದಿಲ್ಲ ಎಂಬುದು ಏಕ ಪಕ್ಷೀಯ ನಿರ್ಧಾರ ಆಗುತ್ತದೆ ಎಂದು ನ್ಯಾಯ ಅನ್ಯಾಯಗಳ ಪರಾಮರ್ಶೆಯನ್ನು ಈಗ ಹೇಳುತಿದ್ದಾರೆ.'' ಪೊಲೀಸರು ಸಿಕ್ಕ ಸಿಕ್ಕ ವಕೀಲರನ್ನು ಹೊಡೆಯುತ್ತಾ, ಬೈಕು ಕಾರುಗಳನ್ನು ಸುಡುತಿದ್ದರೆ ಪರೋಕ್ಷವಾಗಿ ಪೊಲೀಸರಿಗೆ ಬೆಂಬಲ ನೀಡಿ, ಪತ್ರಿಕೆ ಹಾಗು ಮಾಧ್ಯಮದಲ್ಲಿ ವಕೀಲರ ಮೇಲೆ ಪೊಲೀಸರು ನಡಿಸಿದ ದೌರ್ಜನ್ಯದ ಬಗ್ಗೆ ಒಂದು ಸಾಲನ್ನು ಬರೆಯದ ಹೇಳದ ಈ ಮಂದಿ ಈ ದಿನ ನ್ಯಾಯ ನೀತಿ ವೃತ್ತಿ ಧರ್ಮದ ಬಗ್ಗೆ ಭಾಷಣಗಳನ್ನು ಬಿಗಿಯುತಿದ್ದಾರೆ. ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಲಿ. ಆತ ವಕೀಲನಾಗಿರಲಿ ಯಾವನೇ ಆಗಿರಲಿ. ಜನತೆಯ ಮುಂದೆ ಆ ದಿನ ನಡೆದ ಪೋಲೀಸ್ ದೌರ್ಜನ್ಯದ ವರದಿಗಳನ್ನು ಜನತೆಯ ಮುಂದೆ ಇಡಲಿ. ಇಡೀ ವಕೀಲ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಮಾಧ್ಯಮ ಹಾಗು ಪತ್ರಿಕೆಯವರು ಕ್ಷಮೆ ಕೇಳಲಿ. ''ಏನ್ ಲಾ '' ಎಂದು ಪರೋಕ್ಷವಾಗಿ ವಕೀಲರನ್ನು ತುಚ್ಛವಾಗಿ ಕಂಡ ಪತ್ರಿಕೆಯೊಂದರ ಸಂಪಾದಕರು ಬಹಿರಂಗವಾಗಿ ಕ್ಷಮೆ ಕೇಳಲಿ. ವಕೀಲರ ಮೇಲೆ ನಡೆದ ದೌರ್ಜನ್ಯದ ಸಚಿತ್ರ ಚಿತ್ರಗಳ ಸಮೇತ ವರದಿಗಳನ್ನು ಪ್ರಕಟಿಸಲಿ.satya mitrahttps://www.blogger.com/profile/14437185812874999311noreply@blogger.comtag:blogger.com,1999:blog-3901985173139732142.post-51558921475014164412012-03-06T13:11:09.087+05:302012-03-06T13:11:09.087+05:30lawyers galu media davarige naayige hodedange hode...lawyers galu media davarige naayige hodedange hodedu (vinaakaarana) adara prathipala 2nd hallf police navaru laywers mele attack maadiruvudu (january revenge)<br />laywers navaru meediyadavarige tale burude hodedu, plicenavaru lawyers navarige hodedaddanna mediayavaru torisalilla anta heltidiralla nimma kaiyalli hodesikondu nimage police navaru hodeda drushya vanna torisalilla annodu yaava nyaya nyayavaadigale??????Anonymousnoreply@blogger.comtag:blogger.com,1999:blog-3901985173139732142.post-51216396167162996912012-03-05T23:32:44.514+05:302012-03-05T23:32:44.514+05:30ಶಿವನೇ ಶಂಭುಲಿಂಗಾ ... ಇದ್ದೋರು ಮೂರು ಜನರಲ್ಲಿ ಕದ್ದೋನೂ...ಶಿವನೇ ಶಂಭುಲಿಂಗಾ ... ಇದ್ದೋರು ಮೂರು ಜನರಲ್ಲಿ ಕದ್ದೋನೂ ಯಾರು ಅಂದರಂತೆ , ಅಲ್ಲ ಕಣ್ಲಾ ಒಳ್ಳೆಯವರು ಕೆಟ್ಟವರು ಅಂತಾರೆ ಅದೇನೋ ನಿಜ <br />ಆದರೆ ವಿದ್ಯಾ ಬುದ್ದಿ ಇದ್ದು ಹಿಂಗ ಆಡಿದರೆ - ಯಾರಣ ಮೆಚತರಾ ?<br /><br />ಕರಿ ಕೋಟು ನಮ್ಮ ಬ್ರಹಮ ಕವಚ ಅನ್ನೋ ಭ್ರಮೆ ಇವರಿಗೆ , ಖಡ್ಗಕಿಂತ ಹರಿತವಾದುದು ಲೇಖನಿ ಎನ್ನುವ ಆಹಮ್ಮೂ ಇವರಿಗೆ, ಬೆತ್ತದಿಂದಲೇ ಭಕ್ತಿ ಬೆತ್ತದಿಂದಲೆ ಮುಕ್ತಿ ಎನ್ನುವ ಭಂಡತನ ಇವರಿಗೆ... ಹ್ಮ್ ಆಆಹ..ಎಲ್ಲಿಯ ಶಾಂತಿ ಮಾತು ಕತೆ ಸಂಧಾನ , ಆಗಿಯೇ ಬಿಡಲಿ ಯುದ್ದ<br /> ಒಂದ ದಪ , ನೋಡೇ ಬಿಡನ ಎನ್ ಅಂತಿರಪ್ಪ ??? ಶಿವನೇ ಶಂಬುಲಿಂಗKiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-81815847912706772512012-03-05T17:57:00.236+05:302012-03-05T17:57:00.236+05:30ಬಹಳ ತಡವಾಗಿಯಾದರೂ ವಿವೇಕಯುತವಾದ ಧ್ವನಿ ಮಾಧ್ಯಮ ಲೋಕದ ಕೆಲವ...ಬಹಳ ತಡವಾಗಿಯಾದರೂ ವಿವೇಕಯುತವಾದ ಧ್ವನಿ ಮಾಧ್ಯಮ ಲೋಕದ ಕೆಲವು ಬೆರಳೆಣಿಯ ಮೀಡಿಯಾಗಳ ಕಡೆಯಿಂದ ಮೊಳಗಿ ಬರುತ್ತಿರುವುದು ಸಂತಸದ ಹಾಗೂ ಅಭಿನಂದನಾರ್ಹ ವಿಚಾರ. ಈ ಕೆಲಸ ಮೊದಲೇ ಆಗಿದ್ದರೆ ಮಾಧ್ಯಮ ಪ್ರಪಂಚದ ಪ್ರಾಮಾಣಿಕತೆಗೆ ಜನವಲಯದಲ್ಲಿ ಅದರಲ್ಲೂ ವಿಶೇಷವಾಗಿ ವಕೀಲ ಸಮುದಾಯದ ಮಧ್ಯೆ ಒಂದು ಬೆಲೆ ಬರುತಿತ್ತು. ನ್ಯಾಯವಂಚಿತ-ಶೋಷಿತ ಜನವರ್ಗಕ್ಕೆ ನ್ಯಾಯವೊದಗಿಸುವಲ್ಲಿ ವಕೀಲರಿಗೆ ಆಸರೆಯಾಗಿ ನಿಲ್ಲಬೇಕಾದ ಮಾಧ್ಯಮ ಬಳಗ ಯಾವುದೇ ಅಜ್ಝಾತ ವಾಣಿಯ ಪ್ರಚೋದನೆ ಅಥವಾ ಪ್ರಲೋಭನೆಗೆ ಸಿಲುಕಿ ಪೋಲೀಸರ ಮುಖವಾಣಿಯಾಗಿ ವರ್ತಿಸಿದ್ದು ಸರ್ವಥಾ ಸಮರ್ಥನೀಯವಲ್ಲ. ವೃತ್ತಿ ಧರ್ಮ ಮರೆತು ಉನ್ಮಾದಕ್ಕೊಳಗಾದಂತೆ ವರ್ತಿಸಿದ ಲಂಗುಲಗಾಮಿಲ್ಲದ ಹುಚ್ಚು ಮಾಧ್ಯಮಗಳ ಬೆಂಬಲವೇ ವಕೀಲರ ಮೇಲೆ ದೌರ್ಜನ್ಯನಡೆಸಲು ಪೋಲೀಸರಿಗೆ ಧೈರ್ಯ ಕೊಟ್ಟದ್ದೆಂದರೆ ತಪ್ಪಲ್ಲ. ನಾಳೆ ಪೋಲೀಸರಿಂದ ಇದೇ ಗತಿ ತಮಗೂ ಬರಲಿದೆ ಎಂಬ ಅರಿವಿಲ್ಲದೆ ವಕೀಲರ ವಿರುದ್ದ ಅತಿರೇಕದ-ಕಪೋಲ ಕಲ್ಪಿತ ವರದಿಗಳನ್ನು ಬಿತ್ತರಿಸಿದ ಮಾಧ್ಯಮದ ಮಂದಿ ಪಾಠ ಕಲಿಯುವ ದಿನ ದೂರವಿಲ್ಲ. ಆಗ ನಗುವ ಸರದಿ ವಕೀಲರದು. ಆದರೆ ಹಾಗಾಗುವ ಮುನ್ನ ಮಾಧ್ಯಮಗಳು ತಮ್ಮ ತಪ್ಪಿಗೆ ಬಹಿರಂಗ ಕ್ಶಮೆ ಕೇಳಲಿ. ಆದಾಗ ಮಾತ್ರ ಮಾಧ್ಯಮ-ವಕೀಲ ಯುದ್ದ ಕೊನೆಗೊಳ್ಳಲು ಸಾಧ್ಯ. ಎ.ಎ.ಶಫೀರ್, ವಕೀಲರುAdv.Shafeerhttps://www.blogger.com/profile/11598772125652764668noreply@blogger.comtag:blogger.com,1999:blog-3901985173139732142.post-37131938607553742272012-03-05T17:24:01.388+05:302012-03-05T17:24:01.388+05:30ಗಾಯವಾಗಿಬಿಟ್ಟಿದೆ...
ಮತ್ತೆ ಮತ್ತೆ ಕೆರೆದು ಹುಣ್ಣು ಮಾಡಿ...ಗಾಯವಾಗಿಬಿಟ್ಟಿದೆ...<br /><br />ಮತ್ತೆ ಮತ್ತೆ ಕೆರೆದು ಹುಣ್ಣು ಮಾಡಿಕೊಳ್ಳುವ ಬದಲು ಅದಕ್ಕೆ ಮುಲಾಮು ಹಚ್ಚುವ ಕೆಲಸ ಆಗಬೇಕಾಗಿದೆ..<br /><br />ಈ ನಿಟ್ಟಿನಲ್ಲಿ ಎರಡು ಕಡೆಯವರು ತಾಳ್ಮೆ, ವಿವೇಕದಿಂದ ಹೆಜ್ಜೆ ಇಡಬೇಕು..<br /><br />ಹಾಗೆ ಆಗಲೆನ್ನುವದು ನಮ್ಮೆಲ್ಲರ ಆಶಯಕೂಡ...<br /><br />ನಿಮ್ಮ ಲೇಖನ ಇಷ್ಟವಾಯಿತು...Ittigecementhttps://www.blogger.com/profile/06136866369923002369noreply@blogger.com