tag:blogger.com,1999:blog-3901985173139732142.post1255579239751742058..comments2024-03-10T23:03:15.504+05:30Comments on ಸಂಪಾದಕೀಯ: ಪ್ರಾಣಿ ಬಲಿ: ಕಿರಣ್ ಗಾಜನೂರು ಬರೆದ ಟಿಪ್ಪಣಿಗಳುsampadakeeyahttp://www.blogger.com/profile/10834139994439066030noreply@blogger.comBlogger11125tag:blogger.com,1999:blog-3901985173139732142.post-4482105647298743362011-08-05T18:05:13.611+05:302011-08-05T18:05:13.611+05:30ಪ್ರಾಣಿಬಲಿ ಮತ್ತು ಮಾಂಸಹಾರ ಇವೆರಡನ್ನು ಒಟ್ಟಿಗೆ ಸೇರಿಸಿ ...ಪ್ರಾಣಿಬಲಿ ಮತ್ತು ಮಾಂಸಹಾರ ಇವೆರಡನ್ನು ಒಟ್ಟಿಗೆ ಸೇರಿಸಿ ಗೊಜಲು ಮಾಡಿದ್ದೀರ. ಮಾಂಸಹಾರ ನಮ್ಮ ದೇಹಕ್ಕೆ ಸಂಬಂಧಿಸಿದ್ದು. ಒಗ್ಗಿದ್ದು ಮಾತ್ರ ದೇಹ ಜೀರ್ಣಿಸಿಕೊಳ್ಳುತ್ತೆ ! ಅದು ಧರ್ಮವನ್ನು ಕೇಳುವುದಿಲ್ಲ. <br />ಪ್ರಾಣಿಬಲಿ ಪ್ರತಿಶತ ತಪ್ಪು. ದೇವರ ದೈವದ ಹೆಸರಲ್ಲಿ ಕುರಿ ಕೋಳಿ ಬಲಿ ಕೊಡುವುದು ನಾನು ಕೂಡಾ ಬಾಲ್ಯದಿಂದ ನೋಡುತ್ತಲೇ ಬಂದಿದ್ದೇನೆ. ಅದು ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಸುವುದಕ್ಕೆ ಹುಟ್ಟಿಕೊಂಡ ಆಚರಣೆಗಳು. ಅದನ್ನೆ ನಮ್ಮ ಸಂಸ್ಕೃತಿ ಅಂತಹ ತಿಳಿದಿರುವುದೇ ನಮ್ಮ ದೌರ್ಭಾಗ್ಯ . ಮಾಂಸಹಾರ ತಿನ್ನಲಿಕ್ಕೆ ಹಿರಿಯರು ಮಾಡಿಕೊಂದಿರುವ ನೆಪ ಮಾತ್ರ.AKUVAhttps://www.blogger.com/profile/18378092934055964515noreply@blogger.comtag:blogger.com,1999:blog-3901985173139732142.post-42185967450352383062011-08-05T15:39:32.681+05:302011-08-05T15:39:32.681+05:30ಧನ್ಯವಾದ ಕಿರಣ್.
http://cslcku.wordpress.com/2011/0...ಧನ್ಯವಾದ ಕಿರಣ್. <br />http://cslcku.wordpress.com/2011/08/03/ಸಂಪ್ರದಾಯಗಳ-ಸುತ್ತ/, ನಲ್ಲಿ ತುಂಬಾ ಉತ್ತಮ ಚರ್ಚೆಗಳು ಮೂಡಿಬಂದಿವೆ. ನಿಮ್ಮ ಟಿಪ್ಪಣೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತಹ ಲೇಖನಗಳು ಅಲ್ಲಿವೆ. ಆಸಕ್ತರು ಆ ಬ್ಲಾಗಿನ ಚರ್ಚೆಗಳನ್ನು ಒಮ್ಮೆ ನೋಡಬಹುದು. <br /><br />ಸಂಯುಕ್ತ, ಹೊಸದುರ್ಗAnonymousnoreply@blogger.comtag:blogger.com,1999:blog-3901985173139732142.post-60987997723349401952011-08-04T15:40:24.962+05:302011-08-04T15:40:24.962+05:30ಪ್ರಾಣಿ ಬಲಿ ಮತ್ತು ಮಾಂಸಾಹಾರ ಸೇವನೆ ಒಂದೇ ಎಂಬ ಅರ್ಥದಲ್ಲಿ...ಪ್ರಾಣಿ ಬಲಿ ಮತ್ತು ಮಾಂಸಾಹಾರ ಸೇವನೆ ಒಂದೇ ಎಂಬ ಅರ್ಥದಲ್ಲಿ ಬಹಳಷ್ಟು ಮಂದಿ ವಾದಿಸುತ್ತಿರುವುದು ಸಮಂಜಸವಲ್ಲ. ಒಂದು ಆಹಾರ ಪದ್ದತಿಯನ್ನು ದೇವರ ಹೆಸರಿನಲ್ಲಿ ಸಾವಿರಾರು ಪ್ರಾಣಿಗಳನ್ನು ನಂಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಸಾಯಿಸುವುದಕ್ಕೆ ಹೋಲಿಸುವುದು ಸರಿಯಲ್ಲ.<br />Ashok.k.rashokhttp://www.hingyake.blogspot.comnoreply@blogger.comtag:blogger.com,1999:blog-3901985173139732142.post-44717324359696366082011-08-03T17:41:12.672+05:302011-08-03T17:41:12.672+05:30Pranibali Andare Hattey. adu pranidu athava yaarad...Pranibali Andare Hattey. adu pranidu athava yaaraddu aagirabahudu. adu tappallave. endu naanu helidare vedanta saaku maadi annabahudu. adakke istakke summanaguttene.<br />-Manik Bhure (9845429001)<br />(bhumandal.blogspot.com.)Manik Bhurehttp://bhumandal.blogspot.comnoreply@blogger.comtag:blogger.com,1999:blog-3901985173139732142.post-21441235129736453692011-08-03T17:17:53.083+05:302011-08-03T17:17:53.083+05:30samyuktha e kondi prayatnisi
http://cslcku.word...samyuktha e kondi prayatnisi <br /><br /><br />http://cslcku.wordpress.com/2011/08/03/ಸಂಪ್ರದಾಯಗಳ-ಸುತ್ತ/Kiran.m Gajanurhttps://www.blogger.com/profile/04813151391809171421noreply@blogger.comtag:blogger.com,1999:blog-3901985173139732142.post-5501639676381187302011-08-03T14:06:55.887+05:302011-08-03T14:06:55.887+05:30ಕಿರಣ ಅವರೆ,
ಬಾಲಗಂಗಾಧರ ಮತ್ತು ಜೆ. ಸದಾನಂದ ಅವರು ಹೊಸ ಚ...ಕಿರಣ ಅವರೆ, <br /><br />ಬಾಲಗಂಗಾಧರ ಮತ್ತು ಜೆ. ಸದಾನಂದ ಅವರು ಹೊಸ ಚಿಂತನೆಗಳ ಕುರಿತು ತಿಳಿಸುತ್ತಿದ್ದಾರೆ ಎನಿಸುತ್ತಿದೆ. ಆದರೆ ನಿಮ್ಮ ಲೇಖನದಲ್ಲಿ ಅದು ಸ್ಪಷ್ಟವಾಗಿ ಮೂಡಿಬಂದಿಲ್ಲ. ಅವರ ಚಿಂತನೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ನೀಡಿ.<br /><br />ಸಂಯುಕ್ತ, ಹೊಸದುರ್ಗAnonymousnoreply@blogger.comtag:blogger.com,1999:blog-3901985173139732142.post-50672060800989359102011-08-03T12:41:11.467+05:302011-08-03T12:41:11.467+05:30ಗೆಳೆಯ ಚಂದ್ರು ಅವರೇ ನಿಮ್ಮ ಮಾತು ಒಪ್ಪಬಹುದು ನಾನು ಇ ವಿಷಯ...ಗೆಳೆಯ ಚಂದ್ರು ಅವರೇ ನಿಮ್ಮ ಮಾತು ಒಪ್ಪಬಹುದು ನಾನು ಇ ವಿಷಯದಲ್ಲಿ ಇನ್ನು ಕಲಿಯುತ್ತಿರುವವನು ಅಲ್ಲದೆ ನೀವು ಹೇಳಿದ ತರಿಕೆರೆ, ಕೆ.ವಿ ನಾರಾಯಣ ಇವರ್ ಕುರಿತು ಕುತೂಹಲ ಉಳ್ಳವನೇ ಕಂಡಿತ ಅವರನ್ನು ಓದಲೇಬೇಕು ಅಲ್ಲದೆ ಸಾಹಿತ್ಯದ ಕುರಿತ ಸಂಶೋದನೆಗಳು ಅದರಲ್ಲೂ ಕನ್ನಡ ಜನಪದ ಲೋಕದ ಕುರಿತ ಸಂಶೋದನೆಗಳು ಇ ನಿಟ್ಟಿನ ಪ್ರಯತ್ನಮಾದಿವೆ ಎಂಬ ಮಾತನ್ನು ಹಲವರು ಹೇಳಿದ್ದರೆ (ಪಶ್ಚಿಮ ಜನ್ಯ ಚಿಂತನೆಗೆ ಪರ್ಯಾಯವಾದ ದೇಸಿ ಚಿಂತನೆಗಳ ಮೂಲಕ ) ಆದರೆ ನಮ್ಮ ಸಮಾಜ ವಿಜ್ಞಾನಗಳ ಕುರಿತ ಸಂಶೋದನೆ ಇ ವಿಷಯದಲ್ಲಿ ಇನ್ನು ಮುಂದುವರೆಯಬೇಕಿದೆ ಉದಾಹರಣೆಗೆ ಒಂದು ಗಮನಿಸಿ ನಮ್ಮ ನಡುವೆ ನಮ್ಮ ಸಮಾಜದ ಕುರಿತು ಇರುವ ಬಹುಪಾಲು ಬೌದ್ದಿಕ<br /> ಚರ್ಚೆಗಳು ಒಂದು ಪಾಶ್ಚಾತ್ಯ ನೋಟವನ್ನು ಆಧುನಿಕತೆಯ ಹೆಸರಿನಲ್ಲಿ ತಿರಸ್ಕರಿಸುತ್ತವೆ/ಒಪ್ಪಿಕೊಳ್ಳುತವೆ, ಇಲ್ಲವಾದರೆ ಅದೇ ಅಧುನಿಕ ವಾದಸರಣಿಯನ್ನು ಬಳಸಿ ಭಾರತದ ಸನತನತೆಯನ್ನು ವಿರೋಧಿಸುತ್ತವೆ/ಬೆಂಬಲಿಸುತ್ತವೆ ದಲಿತ vs ಬ್ರಾಹ್ಮಣ್ಯ ಚಿಂತನೆಯಲ್ಲಿ ಇದನ್ನು ನೀವು ಬಹಳ ಪ್ರಮುಖವಾಗಿ ಗುರುತಿಸಬಹುದು. ಈಗ ನಮ್ಮ ಹುಡುಕಾಟ ಇವೆರಡಕ್ಕೂ ಪರ್ಯಾಯವಾದ ಮರ್ಗವಗಬೇಕು ಮತ್ತು ಅದು ನಮ್ಮ ಸಮಾಜವನ್ನು ಪ್ರತಿನಿಧಿಸಬೇಕು ಎಂಬ ಕುರಿತಾಗಿದೆ. ಇ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳಗಿದ್ದರು ಅದು ಖಂಡಿತ ಸ್ವಾಗತಾರ್ಹ ತಮ್ಮ ಮಾಹಿತಿಗೆ ಧನ್ಯವಾದಗಳು <br /><br /><br />-Dr.Kiran.MGajanur,<br /> R.T.A.In Political Science, Directorate of Distance Education<br /> Kuvempu universityKiran.m Gajanurhttps://www.blogger.com/profile/04813151391809171421noreply@blogger.comtag:blogger.com,1999:blog-3901985173139732142.post-53605167556255063682011-08-03T08:45:23.440+05:302011-08-03T08:45:23.440+05:30’ಎರಡರಲ್ಲಿ ಯಾವುದನ್ನೂ ಒಪ್ಪಿದರೂ ಸಮಸ್ಯೆ ಪರಿಹಾರವಾಗದೇ ಉಳ...’ಎರಡರಲ್ಲಿ ಯಾವುದನ್ನೂ ಒಪ್ಪಿದರೂ ಸಮಸ್ಯೆ ಪರಿಹಾರವಾಗದೇ ಉಳಿಯುತ್ತೆ’ ಬಹುಶ: ಡಾ.ಕಿರಣ್ ಅವರೂ ಗೊಂದಲದಲ್ಲಿದ್ದಂತೆ ತೋರುತ್ತದೆ. ಸ್ವಾಮಿ, ತಾತ್ವಿಕ, ಸೈದ್ಧಾಂತಿಕ ಎಂದೆಲ್ಲ ಬೌದ್ಧಿಕ ಕಸರತ್ತು ಮಾಡಿ ಹೇಳೋದನ್ನು ಬಿಟ್ಟು ನೇರವಾಗಿ ಹೇಳಬಹುದಲ್ಲವೆ? ಸಾಮಾನ್ಯ ಜನತೆಗೆ ಇವೆಲ್ಲ ಅರ್ಥವಾಗಲಾರದ್ದು. ಪಾಂಡಿತ್ಯ ಪ್ರದರ್ಶನಕ್ಕಿಂತ ಜನಸಾಮಾನ್ಯರ ಮಟ್ಟಕ್ಕೆ ಹೇಳಿ. ವಿಶ್ವವಿದ್ಯಾಲಯಗಳೆಲ್ಲ ಪಾಂಡಿತ್ಯದ ಗೊಂಬೆಗಳನ್ನು ತಯಾರುಮಾಡಿದ್ದೇ ಈ ಎಲ್ಲ ತರ್ಕಗಳಿಗೂ ಕಾರಣ. ಜನಸಾಮಾನ್ಯರ ಮಧ್ಯೆ ಹೋದರೆ ಎಲ್ಲವೂ ಸರಳೀಕರಣಗೊಳ್ಳುತ್ತವೆ. ಕಬ್ಬಿಣದ ಕಡಲೆಯ ಮಾತಿಗಿಂತ ಸುಲಿದ ಬಾಳೆಯ ಹಣ್ಣಿನ ರೀತಿಯಲ್ಲಿ ವಿಷಯ ಮಂಡನೆ ಮಾಡಲು ಇವರಿಗೇಕೇ ಸಂಕೋಚವೋ ಅರ್ಥವಾಗುತ್ತಿಲ್ಲ.-ಅಪೂರ್ವAnonymousnoreply@blogger.comtag:blogger.com,1999:blog-3901985173139732142.post-15767872972175463672011-08-02T22:46:35.725+05:302011-08-02T22:46:35.725+05:30ಕಿರಣ್ ಅವರ ಚರ್ಚೆ ಜಾಗತಿಕವಾಗುವ ಹಂಬಲದ ಕೂಸಿನಂತಿದೆ. ಆದರೂ...ಕಿರಣ್ ಅವರ ಚರ್ಚೆ ಜಾಗತಿಕವಾಗುವ ಹಂಬಲದ ಕೂಸಿನಂತಿದೆ. ಆದರೂ ಅವರವಲ್ಲದ, ಆದರೆ ಕೆಲವು ಯೋಚಿಸಬಲ್ಲ ಸಂಗತಿಗಳ ಬಗ್ಗೆ ಗಮನಸೆಳೆದಿದ್ದಾರೆ. ಕಿರಣ್ ಹೇಳುವಂತೆ ಪಶ್ಚಿಮದ ಚಿಂತನೆಯ ಎಳೆಗಳು ನಮ್ಮ ಆಲೋಚನೆಯ ಆಳದಲ್ಲಿ ಬೆರೆತಿದೆ ಎನ್ನುವುದು ಸರಿಯೆ. ಇದನ್ನು ಕೆ.ವಿ.ಎನ್ `ಇನ್ನು ಕನ್ನಡಿಗಳು ಸಾಕು’ ಎನ್ನುತ್ತಾ, ರಹಮತ್ ತರೀಕೆರೆ ಅವರು `ಸಮುದಾಯಗಳು ಕಟ್ಟಿಕೊಳ್ಳುತ್ತಿರುವ ಪ್ರತಿಸಂಸ್ಕೃತಿ’ ಬಗ್ಗೆ ಬರೆಯುತ್ತಾ ಬಹು ಹಿಂದೆಯೇ ಪಶ್ಚಿಮದ ಸಂಸ್ಕೃತಿ ಚಿಂತನೆಯನ್ನು ಮೀರಲಾಗಿದೆ. ಇವಾವನ್ನೂ ಕಿರಣ್ ಓದಿದಂತಿಲ್ಲ. ಹಾಗಾಗಿ ಪಶ್ಚಿಮದ ಥಿಯರಿಗಳ ನೆನಪಿನಿಂದ ಕಿರಣ್ ಉರುಹೊಡೆದು ಪ್ರಶ್ನೆಗಳಿಗೆ ಉತ್ತರ ಬರೆವ ಉಮೇದಿನ ವಿದ್ಯಾರ್ಥಿಯಂತೆ ಇಲ್ಲಿ ಬರೆದಿದ್ದಾರೆ. ಹಾಗಾಗಿ ಇಲ್ಲಿ ಸ್ಪಷ್ಟತೆ ಇಲ್ಲ. ಪಶ್ಚಿಮದ ಕಣ್ಣುಗಳ ಮೂಲಕವೇ, ಪಶ್ಚಿಮದ ಆಲೋಚನೆಯನ್ನು ಮೀರುತ್ತಿದ್ದೇವೆಂದು ಹೇಳುವ ಸಂಸ್ಕೃತಿ ಚಿಂತಕರಾದ ಬಾಲಗಂಗಾಧರ, ಜೆ. ಸದಾನಂದ ಅವರ ಪ್ರಭಾವದಲ್ಲಿ ಕಿರಣ್ ಹೇಳಿದಂತಿದೆ. ಕಾರಣ ಇಲ್ಲಿನ ಚರ್ಚೆಗಳು ಎರಡು ದಶಕಗಳ ಹಿಂದೆಯೇ ಚರ್ಚೆಯಾದಂತಹವುಗಳು. ಕನ್ನಡದ್ದೇ ಆದ ದೇಸಿ ಆಲೋಚನಾ ಮಾದರಿಗಳನ್ನು ಕೆ.ವಿ.ನಾರಾಯಣ, ಪ್ರೊ.ರಹಮತ್ ತರೀಕೆರೆ ಮುಂತಾದವರ ಬರಹಗಳನ್ನು ಓದುವ ಮೂಲಕ ಕಿರಣ್ ತನ್ನ ಆಲೋಚನೆಯನ್ನು ಹರಿತ ಮಾಡಿಕೊಳ್ಳುವುದು ಒಳಿತು.<br />-ಚಂದ್ರು, ಕನ್ನಡವಿಶ್ವವಿದ್ಯಾಲಯ, ಹಂಪಿ.Anonymousnoreply@blogger.comtag:blogger.com,1999:blog-3901985173139732142.post-34816152962635090842011-08-02T18:55:09.472+05:302011-08-02T18:55:09.472+05:30ಜಾತಿ ಎನ್ನುವುದೂ ವಸಾಹತುಶಾಹಿಗಳ ಸೃಷ್ಟಿ ಎಂಬ ಅಂಶ ಯಾಕೆ ಈ ...ಜಾತಿ ಎನ್ನುವುದೂ ವಸಾಹತುಶಾಹಿಗಳ ಸೃಷ್ಟಿ ಎಂಬ ಅಂಶ ಯಾಕೆ ಈ ಲೇಖನದಲ್ಲಿ ಇಲ್ಲ.Anonymousnoreply@blogger.comtag:blogger.com,1999:blog-3901985173139732142.post-76906494520133892922011-08-02T18:04:05.844+05:302011-08-02T18:04:05.844+05:30The article is good. But as I find, most of weste...The article is good. But as I find, most of western countries adopt non vegetarian system in contrast to what has been mentioned here. However, the writer has not mentioned about the practice prevailing in India (our society and culture) in pre-historic period. <br />How it is continuing or got changed over a period of time? Please any body clarify it. - Vittal RaoVittal Raonoreply@blogger.com