tag:blogger.com,1999:blog-3901985173139732142.post4594581662759125382..comments2024-03-10T23:03:15.504+05:30Comments on ಸಂಪಾದಕೀಯ: ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡಲಿದ್ದಾರೆಯೇ?sampadakeeyahttp://www.blogger.com/profile/10834139994439066030noreply@blogger.comBlogger15125tag:blogger.com,1999:blog-3901985173139732142.post-54731835072011815752012-02-14T18:25:58.595+05:302012-02-14T18:25:58.595+05:30ಶುಭಕಾಮನೆಗಳು,
ರ೦ಗನಾಥ್ಶುಭಕಾಮನೆಗಳು,<br />ರ೦ಗನಾಥ್Keshavhttps://www.blogger.com/profile/10812779479545255873noreply@blogger.comtag:blogger.com,1999:blog-3901985173139732142.post-16080466587540664592012-02-14T09:48:17.255+05:302012-02-14T09:48:17.255+05:30ಹೊಸ ಬಣ್ಣ ಹಚ್ಚಿದ ಹಳೇ ಕಾರು:
ನಾವು ಇತರರಿಗಿಂತ ಬಿನ್ನ ಎಂದ...ಹೊಸ ಬಣ್ಣ ಹಚ್ಚಿದ ಹಳೇ ಕಾರು:<br />ನಾವು ಇತರರಿಗಿಂತ ಬಿನ್ನ ಎಂದು ಹೇಳಿಕೊಳ್ಳುವ ಪಬ್ಲಿಕ್ ಟಿವಿಯ ವಿಭಿನ್ನತೆ, ಹಳೇ 2000 ಮಾಡೆಲ್ ಅಂಬಾಸಿಡರ್ ಕಾರಿಗೆ ಹೊಸ ಬಣ್ಣ ಹಚ್ಚಿದಂತಿದೆ. ಇತರ ಚಾನಲ್ಲಿನಲ್ಲಿರುವ ಅನಗತ್ಯ ಇಂಗ್ಲೀಷ್ ಬಳಕೆಯ ಚಟ ಇವರಿಗೂ ಹಿಡಿದಿದೆ. ಕಾರ್ಯಕ್ರಮಗಳ ಹೆಸರುಗಳಿಗೆ ಕನ್ನಡದ ಹೆಸರು ಬಳಸದೇ/ಹುಟ್ಟುಹಾಕದೇ ಇತರ ಚಾನಲ್ಲಿನ ಹಳಸಲು ಶೈಲಿಯನ್ನೇ ಬಳಸಿದ್ದಾರೆ. ಇಂಗ್ಲೀಷಬಳಸುವುದೇ ಕೂಲ್ ಎಂಬ ಬ್ರಮೆ ಇದ್ದಂಗಿದೆ. ಕಾರ್ಯಕ್ರಮದ ಹೆಸರನ್ನು ಆಕರ್ಷಕವನ್ನಾಗಿ ಮಾಡಲು ಇಂಗ್ಲೀಷ್ ಅಥವಾ ಹಿಂದಿ ಲೇಪನ ಇರಲೇಬೇಕು ಎಂದು ನಂಬಿದಂತಿದೆ. ದಮಾಕಾ, ಬಿಗ್ ಬುಲೆಟಿನ್, ಪಬ್ಲಿಕ್ ಅಪ್ಡೇಟ್,ಗುಡ್ ನೈಟ್ ನ್ಯೂಸ್ ಎಂಬಂತ ಪದಗಳಿಗೆ ಆಕರ್ಷಕವಾದ ಕನ್ನಡ ಪದ ಹುಟ್ಟುಹಾಕಲು ಸಾದ್ಯವಿಲ್ಲದ ಪರಿಸ್ಥಿತಿಗೆ ಇವರೂ ಸೇರಿಕೊಂಡಿದ್ದಾರೆ. ಇನ್ನು ಪಬ್ಲಿಕ್ ಟಿವಿ ಕಚೇರಿಯ ಕೋಣೆಗಳು ಇಂಗ್ಲೀಷಮಯವಾಗಿವೆ. ಸಿನಿ ಅಡ್ಡಾ ಎಂಬ ಕಾರ್ಯಕ್ರಮದ ಮೂಲಕ ಪರಬಾಷೆ ವೈಬವೀಕರಣವೂ ನಡೆದೇ ಇದೆ. ದಿನಬೆಳಗಾದರೆ ನಡೆಯುವ ಬಾಲಿವುಡನಲ್ಲಿನ ಗುಸು ಗುಸು ಪಿಸು ಪಿಸುಗಳನ್ನು ವಿಶೇಷ ಕಾರ್ಯಕ್ರಮವನ್ನಾಗಿ ಮಾಡುವುದೇ ತಮ್ಮ ಮಾರುಕಟ್ಟೆ ನಿರ್ಮಾಣದ (ಟಿ.ಆರ್.ಪಿ) ಒಂದಂಕಿ ಸೂತ್ರ ಎಂದು ತಿಳಿದ ಹಾಗಿದೆ ನಮ್ಮ ಸುದ್ದಿ ವಾಹಿನಿಗಳು. ಕನ್ನಡ, ಕನ್ನಡಿಗ, ಕರ್ನಾಟಕದ ನೂರೆಂಟು ಸಮಸ್ಯೆಗಳು ಒಂದು ಸಮರ್ಥ ವೇದಿಕೆಗಾಗಿ ಕಾಯುತ್ತಿರುವಾಗ, ಸಮಾಜ ಸುದಾರಣೆಯಲ್ಲಿ ದೊಡ್ಡ ಪಾತ್ರ ವಹಿಸುವ ಮಾದ್ಯಮದವರು ಹೀಗೆ ಬೇಜವಾಬ್ದಾರಿಯಿಂದ ಚಿಲ್ಲರೆ ವ್ಯಾಪಾರಿಗಳಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಇದರಿಂದ ಪರಬಾಷೆ ಮನರಂಜನೆಗೆ ಇಲ್ಲದ ಮಾರುಕಟ್ಟೆಯನ್ನು ನಮ್ಮ ಸುದ್ದಿ ವಾಹಿನಿಗಳೇ ಮುಂದೆ ನಿಂತು ಸೃಷ್ಟಿ ಮಾಡಿ ಕೊಟ್ಟಂತಾಗುವುದಿಲ್ಲವೇ.!<br /><br /><br />ಸಮಾಜ ಮುಖಿಯಾಗಲಿ ಪಬ್ಲಿಕ್ ಟಿವಿ:<br />ಸಮಾಜ ಮುಖಿ ಚಿಂತನೆಯನ್ನು ಕೈಬಿಟ್ಟು ಟಿ.ಆರ್.ಪಿ ಗೆ ಜೋತು ಬಿದ್ದಿರುವ ಈಗೀರುವ ಸುದ್ದಿ ವಾಹಿನಿಗಳಲ್ಲಿನ ಸಾಮಾಜಿಕ ಚಿಂತನೆಯ ಕೊರತೆಯೋ ಅಥವಾ ಕನ್ನಡ ಕೇಂದ್ರಿತ ವ್ಯವಸ್ಥೆ ನಿರ್ಮಾಣದ ಬಗೆಗೆ ಅವರಿಗಿರುವ ಅಸಡ್ಡೆಯೋ ಒಟ್ಟಾರೆ ಪಬ್ಲಿಕ್ ಟಿವಿ ಮತ್ತು ರಂಗನಾಥ ಅವರ ಮೇಲೆ ಸಾರ್ವಜನಿಕರ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ ಎನ್ನಬಹುದು. ಹೀಗಾಗಿ, ಪಬ್ಲಿಕ್ ಟಿವಿ ಹತ್ತರಲ್ಲಿ ಹನ್ನೊಂದು ಎಂಬಂತಾಗದೇ ಕರ್ನಾಟಕದ ಪಬ್ಲಿಕ್ಕಿನ ದ್ವನಿಯಾಗಿ ಕಾರ್ಯನಿರ್ವಹಿಸಲಿ. ಹಿಂದಿ ಮನರಂಜನೆಯನ್ನು ಅನಗತ್ಯವಾಗಿ ತಮ್ಮ ಕಾರ್ಯಕ್ರಮಗಳಲ್ಲಿ ತುರುಕದೇ, ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಎಂಬ ನಿಲುವು ಹೊಂದಲಿ. ಹಿಂದಿ ಮನರಂಜನೆ ಮೇಲು ಕನ್ನಡ ಮನರಂಜನೆ ಏನಿದ್ದರೂ ಅದರ ನಂತರ ಸ್ಥಾನಕ್ಕೆ ಬರುವಂಥವು ಎಂಬ ಕುರುಡು ನಂಬಿಕೆಯಿಂದ ದೂರವಾಗಲಿ. ಇಂಗ್ಲೀಶ್ ಮತ್ತು ಇತರ ಬಾಶೆಗಳ ಮನರಂಜನೆಯನ್ನು ಕನ್ನಡಿಗರಿಗೆ ಕನ್ನಡದಲ್ಲೇ ದೊರಕಿಸಿಕೊಡುವತ್ತ ಚಿತ್ತ ಹರಿಸಲಿ. ದಿನನಿತ್ಯದ ಪ್ರಸಾರದಲ್ಲಿ ಅನಗತ್ಯ ಇಂಗ್ಲೀಷ್ ಮತ್ತು ಹಿಂದಿ ಬಳಕೆಗೆ ಕಡಿವಾಣ ಬೀಳಲಿ, ಅವುಗಳಿಗೆ ಪೂರಕವಾದ ಕನ್ನಡ ಪದಗಳನ್ನು ಬಳಸಲಿ. ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವತ್ತ ಮತ್ತು ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವ ಭಾಷಾನೀತಿ ವ್ಯವಸ್ಥೆಯನ್ನು ಸರಿಪಡಿಸುವತ್ತ ಜವಾಬ್ದಾರಿ ಪ್ರದರ್ಶಿಸಲಿ. ಜನರಿಂದ ಜನರಿಗೋಸ್ಕರ ಎಂಬ ಘೋಶವಾಕ್ಯವನ್ನು ಹೊಂದಿರುವ ಈ ಸುದ್ದಿ ವಾಹಿನಿ, ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವ, ನಷ್ಟಗಳಿಗೆ ಪಾಲುದಾರನಾಗುವ, ಇಷ್ಟಗಳಿಗೆ ಸಹಕರಿಸುವ ವೇದಿಕೆಯಾಗಲಿ. ಒಟ್ಟಾರೆ, ಶ್ರೀ ರಂಗನಾಥ ಅವರು, ಜನರು ಪಬ್ಲಿಕ್ ಟಿವಿ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡದೇ ಕರ್ನಾಟಕದ ಪಬ್ಲಿಕ್ ಕನ್ನಡಿಗರು, ಅವರ ನುಡಿ ಕನ್ನಡ, ಹೀಗಾಗಿ ಚಾನಲ್ಲಿನಲ್ಲಿ ಕನ್ನಡ ಮನರಂಜನೆಗೆ ಆದ್ಯತೆ ಮತ್ತು ಪ್ರಸಾರ ಕನ್ನಡದಲ್ಲೇ ಇರಬೇಕು ಎಂಬುದನ್ನು ಅರಿತು ಕಾರ್ಯ ನಿರ್ವಹಿಸಲಿ ಎಂಬುದು ನಮ್ಮ ಆಶಯ. ಪಬ್ಲಿಕ್ ಟಿವಿಯ ತಂಡಕ್ಕೆ ಶುಭ ಹಾರೈಕೆಗಳು...Anonymousnoreply@blogger.comtag:blogger.com,1999:blog-3901985173139732142.post-34001479104238109642012-02-14T09:47:50.053+05:302012-02-14T09:47:50.053+05:30ಪಬ್ಲಿಕ್ ಟಿವಿಯ ಪಬ್ಲಿಕ್ ಕನ್ನಡ ಬಲ್ಲವರು ಮಾತ್ರ ಅಲ್ಲವೇ.?...ಪಬ್ಲಿಕ್ ಟಿವಿಯ ಪಬ್ಲಿಕ್ ಕನ್ನಡ ಬಲ್ಲವರು ಮಾತ್ರ ಅಲ್ಲವೇ.?<br /><br />ಎಲೆಕ್ಟ್ರೋನಿಕ ಮಾದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಮೈಲಿಗಲ್ಲನ್ನು ಸಾದಿಸಿರುವ ಕನ್ನಡದ ಸುದ್ದಿ ವಾಹಿನಿಗಳ ಗುಂಪಿಗೆ ಮತ್ತೊಂದು ಹೊಸ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಎಂಬ ಹೆಸರಿನ ಮೂಲಕ ಇದೇ ೧೨ ರಂದು ಸೇರಿಕೊಂಡಿದೆ. ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಶೀರ್ಷಿಕೆಯೊಂದಿಗೆ ಹೊರ ಬಂದಿದೆ. ತಮ್ಮ ವಿಭಿನ್ನ ಶೈಲಿಯ ಮೂಲಕ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಶ್ರೀ ರಂಗನಾಥ್ ಅವರು ಈ ಸುದ್ದಿ ವಾಹಿನಿಯ ಮುಖ್ಯಸ್ಥರಾಗಿದ್ದು, ಅವರ ಹಿನ್ನೆಲೆಯನ್ನು ಅರಿತ ಜನತೆಗೆ ಸ್ವಾಬಾವಿಕವಾಗಿ ದೊಡ್ಡ ಮಟ್ಟದ ನಿರೀಕ್ಷೆ ಈ ಸುದ್ದಿ ವಾಹಿನಿಯಿಂದ ಇದೆ ಎಂದರೆ ತಪ್ಪಾಗಲ್ಲ.<br /><br />ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆಯೇ.?<br />ಹೆಸರಿನಲ್ಲೇ ಇರುವ ಹಾಗೆ, ಈ ಸುದ್ದಿ ವಾಹಿನಿಯ ಮುಖ್ಯ ಅಂಶ ಪಬ್ಲಿಕ್. ಹೀಗಾಗಿ ಸುದ್ದಿ ವಾಹಿನಿಗೆ ತಾವು ಹೇಳಲು ಹೊರಟಿರುವ ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕಾದ್ದು ಉತ್ತಮ. ಆದರೆ, ತಮ್ಮ ಕೆಲವು ದಿನದ ಪರೀಕ್ಷಾರ್ಥ ಪ್ರಸಾರದಲ್ಲಿ ಅವರು ತೋರಿಸುತ್ತಿದ್ದ ಜಾಹೀರಾತನ್ನು ಮತ್ತು ಶುರು ನಂತರದ ಪ್ರಸಾರ ಕಾರ್ಯಕ್ರಮಗಳನ್ನು ನೋಡಿದರೆ, ಅವರಲ್ಲಿ ಕರ್ನಾಟಕದ ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಪರೀಕ್ಷಾರ್ಥ ಪ್ರಸಾರದಲ್ಲಿ ಪಬ್ಲಿಕ್ ಟಿವಿಯ ಜಾಹೀರಾತು ಹಿಂದಿಯಲ್ಲಿ ಬರ್ತಾ ಇತ್ತು. ಇನ್ನು ಇದು ನಿಮ್ಮ ಟಿವಿ ಎಂದು ಹೇಳುತ್ತಲೇ ಪ್ರಾರಂಭದಲ್ಲೇ ಹಿಂದಿ ಚಿತ್ರಗಳಿಗೆ ಪ್ರಚಾರ ಕೊಟ್ಟು ಕರ್ನಾಟಕದ ಪಬ್ಲಿಕನ್ನು ಹಿಂದಿಗೆ ಅಡ ಇಟ್ಟಿದ್ದು ಕಂಡಿದ್ದೇವೆ. ಪಬ್ಲಿಕ್ ಟಿವಿಯ ಪಬ್ಲಿಕ್ ಕರ್ನಾಟಕದಲ್ಲಿರುವ ಹಿಂದಿ ಬಲ್ಲ ಜನರೇ.? ಈ ಎಲ್ಲ ಅಂಶಗಳು ಪಬ್ಲಿಕ್ ಟಿವಿ ಪ್ರತಿನಿಧಿಸಲು ಹೊರಟಿರುವ ಪಬ್ಲಿಕ್ ಯಾರು ಎಂಬ ಪ್ರಶ್ನೆ ಹುಟ್ಟು ಹಾಕುತ್ತೆ.<br /><br />ಯಾವ ಜನರಿಂದ ಯಾವ ಜನರಿಗೋಸ್ಕರ.?: <br /><br />ಜನರಿಂದ ಜನರಿಗೋಸ್ಕರ ಎಂಬುದು ಪಬ್ಲಿಕ್ ಟಿವಿಯ ಘೋಷವಾಕ್ಯ. ಪಬ್ಲಿಕ್ ಟಿವಿಯ ಕಾರ್ಯಕ್ರಮ ಕರ್ನಾಟಕದಾದ್ಯಂತ ಪ್ರಸಾರವಾಗುತ್ತದೆ. ಕರ್ನಾಟಕದಾದ್ಯಂತ ವಾಸಿಸುವ ಬಹುತೇಕ ಜನರ ನುಡಿ ಕನ್ನಡ. ಪಬ್ಲಿಕ್ ಟಿವಿ ಕನ್ನಡ ಸಮ್ಮೇಳನ ಜನ ಕಾರ್ಯಕ್ರಮ ನೀಡಬೇಕಿರುವುದು ಆ ಜನರಿಗೋಸ್ಕರವೇ. ಪಬ್ಲಿಕ್ ಟಿವಿ ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯಲು ಸಾದ್ಯವಾಗುವುದೂ ಅದೇ ಜನರಿಂದ. ಜನರಿಗೆ ಪರಬಾಷೆ ಮನರಂಜನೆಯ ಸುದ್ದಿಗಳು ಊಟದಲ್ಲಿರುವ ಉಪ್ಪಿನಕಾಯಿಯಂತಿರಬೇಕೇ ಹೊರತು ಊಟವೇ ಅದೇ ಆಗಬಾರದು. ಇನ್ನು ಆ ಉಪ್ಪಿನಕಾಯಿ ಆಯಾ ಭಾಷೆಯ ಸುದ್ದಿ ವಾಹಿನಿಗಳಲ್ಲಿ ಇವರಿಗಿಂತ ರುಚಿಯಾಗಿ ಬಡಿಸುತ್ತಾರೆ. ಕನ್ನಡದ ಜನರಿಗೆ ಉಪ್ಪಿನಕಾಯಿಯೇ ಅವಶ್ಯಕವಾಗಿದ್ದರೆ ಅವರು ನೇರವಾಗಿ ಅದೇ ಭಾಷೆಯ ಸಾಕಷ್ಟು ಸುದ್ದಿವಾಹಿನಿಗಳನ್ನು ನೋಡುವ ಅವಕಾಶವಿರುತ್ತದೆ. ಆದರೆ ಊಟವನ್ನು ಬಯಸುವ ಬಹುಪಾಲು ಪಬ್ಲಿಕ್ಕಿಗೆ ಇರುವುದು ಕನ್ನಡದ ಸುದ್ದಿ ವಾಹಿನಿಗಳೇ. 2011 ರ ಕೊನೆಯಲ್ಲಿ ಬಂದ ಐ.ಆರ್.ಎಸ್ ಸರ್ವೆ ವರದಿ ಪ್ರಕಾರ ರಾಜ್ಯದಲ್ಲಿನ ಪತ್ರಿಕೆ ಓದುಗಾರರಲ್ಲಿ ಕನ್ನಡ ಪತ್ರಿಕೆ ಓದುಗಾರರ ಪಾಲು 88.9%. ಅಂದರೆ ಇವರೆಲ್ಲರೂ ಕನ್ನಡದವರೇ. ಇನ್ನು ಉಳಿದ 11.1% ರಲ್ಲಿ ಪರಬಾಷೆ ಪತ್ರಿಕೆ ಓದುವ ಕನ್ನಡ ಬಲ್ಲ ಜನರು ಸಾಕಷ್ಟಿದ್ದಾರೆ. ಹೀಗೆ ಕನ್ನಡವೇ ಬಹುಪಾಲು ಜನರ ಜೀವನಕ್ರಮದ ನುಡಿಯಾಗಿರುವಾಗ, ಪರಭಾಷೆ ಮನರಂಜನೆ ವೈಭವೀಕರಣ, ಇಂಗ್ಲೀಷ್ ಹಿಂದಿ ಮಿಶ್ರಿತ ಶಿರ್ಷಿಕೆ(ಟ್ಯಾಗ್ ಲೈನ)ಗಳನ್ನು ಬಳಸುವುದು ಜನರಿಂದ ಜನರಿಗೋಸ್ಕರ ಎಂಬ ತತ್ವಕ್ಕೆ ವಿರುದ್ದವಾದುದಲ್ಲವೇ.Anonymousnoreply@blogger.comtag:blogger.com,1999:blog-3901985173139732142.post-70897440044458471502012-02-13T16:56:05.568+05:302012-02-13T16:56:05.568+05:30ಈ ಚಾನಲ್ ಕೊಡಗಿಗೂ ಕೂಡ ಬರಲಿಈ ಚಾನಲ್ ಕೊಡಗಿಗೂ ಕೂಡ ಬರಲಿAnonymousnoreply@blogger.comtag:blogger.com,1999:blog-3901985173139732142.post-56832436523562087752012-02-13T13:43:39.206+05:302012-02-13T13:43:39.206+05:30ರಂಗಣ್ಣ ಅವರಿಗೆ ಖಂಡಿತ ಯಶಸ್ಸು ಸಿಗುತ್ತೆ, ಇಂದು ಸುವರ್ಣ ನ...ರಂಗಣ್ಣ ಅವರಿಗೆ ಖಂಡಿತ ಯಶಸ್ಸು ಸಿಗುತ್ತೆ, ಇಂದು ಸುವರ್ಣ ನ್ಯೂಸ್ ಇಷ್ಟು ಜನಪ್ರಿಯವಾಗಲು ರಂಗಣ್ಣನವರೇ ಪ್ರಮುಖ ಕಾರಣ, ಅವರ ಹೊಸ ಚಾನಲ್ ಎಷ್ಟು ಭಯ ಹುಟ್ಟಿಸಿದೆ ಅನ್ನೋದಿಕ್ಕೆ ಸುವರ್ಣದಲ್ಲಿ ರಂಗಣ್ಣ ಪ್ರಾರಂಭಿಸಿದ್ದ ಕಾರ್ಯಕ್ರಮಗಳು ಮತ್ತೆ ಪ್ರಸಾರ ಆಗುತ್ತಿರುವುದೇ ಸಾಕ್ಷಿ, ಅವರೊಬ್ಬ ಛಲಗಾರ, ಅವರಿಗೆ ಈ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇದೆ ಕರ್ನಾಟಕದ ಜನತೆ ಅವರೊಟ್ಟಿಗೆ ಇರುತ್ತಾರೆ, ಒಟ್ಟಿನಲ್ಲಿ ಟಿವಿ೯ ಸುವರ್ಣದವರ ಅರೆಬರೆ ಕನ್ನಡ non-sense ಕಾರ್ಯಕ್ರಮಗಳಿಂದ ಜನರಿಗಂತೂ ಮುಕ್ತಿ ಖಂಡಿತ :-) ರಂಗಣ್ಣನವರಿಗೆ ನಮ್ಮ ಶುಭಾಷಯಗಳು :-)ಶ್ರೀಕಾಂತ್noreply@blogger.comtag:blogger.com,1999:blog-3901985173139732142.post-39587604273683277012012-02-13T09:43:51.607+05:302012-02-13T09:43:51.607+05:30ನಿಜವಾಗಿ ಸಾಮಾನ್ಯರಿಗೆ ಏನೂ ಅರ್ಥವಾಗುವುದಿಲ್ಲ. ಏನೇ ಸಾಹಸ ...ನಿಜವಾಗಿ ಸಾಮಾನ್ಯರಿಗೆ ಏನೂ ಅರ್ಥವಾಗುವುದಿಲ್ಲ. ಏನೇ ಸಾಹಸ ಮಾಡಬೇಕಾದರೂ ಹಣವೇ ಪ್ರಧಾನವಾಗಿ ಕೊನೆಗೊಮ್ಮೆ ಎಲ್ಲವೂ ಹಣವಂತರ ಅಥವಾ ರಾಜಕಾರಣಿಗಳ ಕೃಪೆಯಲ್ಲಿಯೇ ನಡೆಯುವಂತಾಗುತ್ತದೆ. ಆದರೆ ರಂಗನಾಥ್ ಅವರು ಇವೆಲ್ಲವನ್ನೂ ಮೀರಿ ನಡೆಯುವಂತಾದರೆ ನಮ್ಮ ದೇಶದ ಭಾಗ್ಯ ವಾದೀತು. ಕೊನೆಗೊಮ್ಮೆ ಅವರು ರಾಜಕಾರಣ ಪ್ರವೇಶಿಸುವಂತಾಗಬಾರದು, ಅಷ್ಟೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3901985173139732142.post-60526215458384646372012-02-12T06:23:30.757+05:302012-02-12T06:23:30.757+05:30wish 'public tv'all the success.wish 'public tv'all the success.Anonymousnoreply@blogger.comtag:blogger.com,1999:blog-3901985173139732142.post-67751152288175021452012-02-11T23:39:40.923+05:302012-02-11T23:39:40.923+05:30ರಂಗನಾಥ್ ಸರ್್ಗೆ ಯಶಸ್ಸು ಸಿಕ್ಕೇ ಸಿಗುತ್ತೆ. ಅವ್ರು ಗೆಲ್ತ...ರಂಗನಾಥ್ ಸರ್್ಗೆ ಯಶಸ್ಸು ಸಿಕ್ಕೇ ಸಿಗುತ್ತೆ. ಅವ್ರು ಗೆಲ್ತಾರಾ..? ಸೋಲ್ತಾರಾ..? ಅನ್ನೋದು ಪ್ರಶ್ನೆನೇ ಅಲ್ಲ!!ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರnoreply@blogger.comtag:blogger.com,1999:blog-3901985173139732142.post-20765443064448072792012-02-11T20:45:45.628+05:302012-02-11T20:45:45.628+05:30ಸುದ್ದಿಗಳನ್ನು ಅತಿರಂಜಿತವಾಗಿ ಪ್ರದರ್ಶಿಸಿ ಜನರ ದಿಕ್ಕು ತಪ...ಸುದ್ದಿಗಳನ್ನು ಅತಿರಂಜಿತವಾಗಿ ಪ್ರದರ್ಶಿಸಿ ಜನರ ದಿಕ್ಕು ತಪ್ಪಿಸುತ್ತಿರುವ ಚಾನಲ್ಗಳಿಗೆ ಹೊರತಾಗಿ ಕೇವಲ ವಿಷಯಗಳನ್ನು ಜನರಿಗೆ ಸರಿಯಾಗಿ ಮುಟ್ಟಿಸುವ ಸಮಾಜಮುಖಿ ಚ್ಯಾನಲ್ ಆಗಿ ಪಬ್ಲಿಕ್ ಟಿ.ವಿ ಮೂಡಿ ಬರಲಿ ಎಂದು ಆಶಿಸುತ್ತೇನೆ. ರಂಗನಾಥ್ ರವರಿಗೆ ಶುಭವಾಗಲಿ.ಚಿನ್ನಾಗನಹಳ್ಳಿ ಹರೀಶnoreply@blogger.comtag:blogger.com,1999:blog-3901985173139732142.post-30527514034241594142012-02-11T16:46:05.546+05:302012-02-11T16:46:05.546+05:30ಹೆಚ್. ಆರ್. ರಂಗನಾಥ್ ಅವರು ಮಾಧ್ಯಮ ಮೌಲ್ಯಗಳನ್ನು ಎತ್ತಿ ಹ...ಹೆಚ್. ಆರ್. ರಂಗನಾಥ್ ಅವರು ಮಾಧ್ಯಮ ಮೌಲ್ಯಗಳನ್ನು ಎತ್ತಿ ಹಿಡಿಯಲು ಉಳಿದ ರಾಜಕೀಯ ಹಿನ್ನೆಲೆಯ ಅಥವಾ ಬಂಡವಾಳಗಾರರ ಮಾಲಿಕತ್ವದ ವಾಹಿನಿಗಳಿಗಿಂತ ಮುಂದೆ ಹೆಜ್ಜೆ ಇಡಬೇಕಾಗಿದೆ. ಇಲ್ಲದಿದ್ದರೆ ಇನ್ನೊಂದು ಸುದ್ದಿ ವಾಹಿನಿಯ ಅಗತ್ಯ ಕನ್ನಡಕ್ಕೆ ಇಲ್ಲ. ಜನರ ಧ್ವನಿಯನ್ನು ಎತ್ತಿ ಹಿಡಿಯುವ ಕೆಲಸ ಪಬ್ಲಿಕ್ ಟಿವಿ ಮಾಡಿದರೆ ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ಜನರೇ ಮಾಡಬೇಕು. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಡಿ.ಟಿ. ಎಚ್. ಮೂಲಕವೇ ವಾಹಿನಿಗಳು ತಲುಪುತ್ತಿರುವುದರಿಂದಾಗಿ ಡಿ.ಟಿ. ಎಚ್. ಪ್ಲಾಟ್ ಫಾರಂ ನಲ್ಲಿ ಪಬ್ಲಿಕ್ ಟಿವಿ ಬರುವಂತೆ ಮಾಡಿದರೆ ಕೇಬಲ್ ಆಪರೆಟರ್ ಒಂದನ್ನೇ ನೆಚ್ಚುವುದನ್ನು ಕಡಿಮೆ ಮಾಡಬಹುದು. ಗ್ರಾಮಾಂತರ ಪ್ರದೇಶದಲ್ಲಿ ಶೇಕಡಾ ೬೦ ಜನ ಇರುವುದರಿಂದಾಗಿ ಇದನ್ನು ಕಡೆಗಣಿಸಲಾಗದು. ಸ್ಪರ್ಧೆಯಲ್ಲಿ ನಿಂತು ಅಸ್ತಿತ್ವ ಉಳಿಸಿಕೊಂಡು ಜನಪರ ನಿಲುವನ್ನು ಎತ್ತಿ ಹಿಡಿಯಲು ಕೆಲವು ಗಿಮಿಕ್ಕುಗಳನ್ನು ಮಾಡಿದರೂ ತಪ್ಪಲ್ಲ ಆದರೆ ಜನಪರ ಕಾಳಜಿ ಯಾವಾಗಲೂ ಇರಬೇಕು. ಪರ್ತಕರ್ತರೊಬ್ಬರ ಈ ಸಾಹಸಕ್ಕೆ ಜಯವಾಗಲೆಂದು ಹಾರೈಕೆ. ದೇಶ ಹಾಗೂ ರಾಜ್ಯದ ಹಿತ ದೃಷ್ಟಿಯಿಂದ ಇಂಥ ಪ್ರಯತ್ನವೊಂದು ಆಗಲೇಬೇಕಾಗಿತ್ತು. ಈ ಪ್ರಯತ್ನಕ್ಕೆ ಮುಂದೆ ಬಂದ ರಂಗನಾಥ್ ಅವರಿಗೆ ಜನರ ಪರವಾಗಿ ಧನ್ಯವಾದಗಳು.- ಆನಂದ ಪ್ರಸಾದ್Anonymousnoreply@blogger.comtag:blogger.com,1999:blog-3901985173139732142.post-66764382731530375952012-02-11T16:28:10.487+05:302012-02-11T16:28:10.487+05:30ಶುಭಕಾಮನೆಗಳು,
ರ೦ಗನಾಥ್, ಸುವರ್ಣದಲ್ಲಿದ್ದಾಗ ...ಶುಭಕಾಮನೆಗಳು,<br /> ರ೦ಗನಾಥ್, ಸುವರ್ಣದಲ್ಲಿದ್ದಾಗ ಅದರ ಖದರೇ ಬೇರೆ ಇತ್ತು! ಈಗದನ್ನು ಎದಿರಿಟ್ಟು ಕೂತು ಬಿಡವ ಅಭ್ಯಾಸ ಆದದ್ದೇ ರ೦ಗನಾಥ್ ಚಿಮುಕಿಸಿದ ಶಬ್ಧ ಭಸ್ಮದಿ೦ದ!! ಹಾಗಾಗಿ ಧೈರ್ಯ, ಪಬ್ಲಿಕ್ ಟಿವಿ ಕ್ಲಿಕ್ ಆಗೇ ಆಗುತ್ತೆ. ಆದರೆ ರ೦ಗಣ್ಣ ನೂರೆ೦ಟು ಕೋಟಿ ಅಕ್ರಮವಾಗಿ ಗಳಿಸಿಟ್ಟಿದ್ದಾರೆ೦ದು ಕೆಲವರು ಹೇಳುತ್ತಿರುವುದು ಸತ್ಯವೇ? ....ಅವರ ಸದಾಚಾರ ಬೋಧಿಸುವ ಧಾಟಿ, ಗತ್ತು ನನಗೆ ತು೦ಬಾ ಇಷ್ಟ.‘BARLEY PARIVAARhttps://www.blogger.com/profile/11688411242912174505noreply@blogger.comtag:blogger.com,1999:blog-3901985173139732142.post-46475780380592551312012-02-11T16:24:02.536+05:302012-02-11T16:24:02.536+05:30All the best.All the best.Pradeep CShttps://www.blogger.com/profile/01678594117648045330noreply@blogger.comtag:blogger.com,1999:blog-3901985173139732142.post-53772482340303391052012-02-11T16:02:52.532+05:302012-02-11T16:02:52.532+05:30Dear Sampadakeeya team members..I was expecting so...Dear Sampadakeeya team members..I was expecting some fair observation on Public Tv. Y u didn't mention about proposed astrology prog? that promo itself is very bad...makkalagilla, samsara tapatraya!!!! I think Ranganna is not going on a different path!!!! just following the trusted gimmicksAnonymousnoreply@blogger.comtag:blogger.com,1999:blog-3901985173139732142.post-14109996679314248372012-02-11T15:53:52.222+05:302012-02-11T15:53:52.222+05:30All the Best Mr.Ranganath... !!All the Best Mr.Ranganath... !!Prasanna Karkerahttps://www.blogger.com/profile/05794473789296217934noreply@blogger.comtag:blogger.com,1999:blog-3901985173139732142.post-25956434818276622962012-02-11T14:22:33.903+05:302012-02-11T14:22:33.903+05:30ರಂಗಣ್ಣನಿಗೆ ಶುಭವಾಗಲಿ....ರಂಗಣ್ಣನಿಗೆ ಶುಭವಾಗಲಿ....prasanna aduvallihttp://yuvalahari.tknoreply@blogger.com