tag:blogger.com,1999:blog-3901985173139732142.post5871374047411497382..comments2024-03-10T23:03:15.504+05:30Comments on ಸಂಪಾದಕೀಯ: ಸ್ವಂತ ಶ್ರಮ ಇಲ್ಲದೆ ಬಂದದ್ದೆಲ್ಲ ಅಮೇಧ್ಯ!sampadakeeyahttp://www.blogger.com/profile/10834139994439066030noreply@blogger.comBlogger6125tag:blogger.com,1999:blog-3901985173139732142.post-68776579128689445482010-12-26T12:35:28.619+05:302010-12-26T12:35:28.619+05:301990ರ ದಶಕದಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತರಾ...1990ರ ದಶಕದಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತರಾದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತರ ಬಗ್ಗೆ ಪ್ರಸ್ತುತ ಬೆಂಗಳೂರಿನ ಸಮೂಹ ಮಾಧ್ಯಮದಲ್ಲಿರುವ ಹಿರಿಯರೊಬ್ಬರು 2009ರಲ್ಲಿ ವ್ಯಕ್ತಪಡಿಸಿದ್ದು ಹೀಗೆ:<br /> <br />ಒಬ್ಬರು ಗೋಪಾಲಕೃಷ್ಣ. ಇನ್ನೊಬ್ಬರು ನರಸಿಂಹರಾಯರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ.<br /><br />ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ಪ ಗೋಪಾಲಕೃಷ್ಣ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿಯಾದರೆ, ನರಸಿಂಹ ರಾಯರು ದಿ ಹಿಂದೂ ಪ್ರತಿನಿಧಿ. 'ಪಾಕೀಟು ಪತ್ರಿಕೋದ್ಯಮ' ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಬಡಿದಾಡಿದವರು.Padyana Ramachandrahttps://www.blogger.com/profile/17209259268384556546noreply@blogger.comtag:blogger.com,1999:blog-3901985173139732142.post-19441141175878710712010-12-24T22:47:31.627+05:302010-12-24T22:47:31.627+05:30ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನೊಬ್ಬ ಒಂ...ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನೊಬ್ಬ ಒಂದು ಲಕ್ಷ ರೂಪಾಯಿ ಜಾಹೀರಾತು ಹಣ ಹೊಡೆದು ಸಿಕ್ಕಿಬಿದ್ದರೂ ಆತನ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. (ದಾಖಲೆಗಳು ದೊರೆತ ನಂತರ ಪೂರ್ಣ ವಿವರ<br />ನೀಡಲಾಗುವುದು.)avaru yaaru hesaru prakatisiAnonymousnoreply@blogger.comtag:blogger.com,1999:blog-3901985173139732142.post-52817823405903588752010-12-23T21:53:40.437+05:302010-12-23T21:53:40.437+05:30Good blog. Keep it up. Vimarshaki wishes you all t...Good blog. Keep it up. Vimarshaki wishes you all the best. Try to keep an eye on the misdeeds of these journalsits. We shall work together to fight these evil elements in media. VIMARSHAKIvimarshakihttps://www.blogger.com/profile/10376180191806649829noreply@blogger.comtag:blogger.com,1999:blog-3901985173139732142.post-14858849592542910642010-12-23T17:05:30.445+05:302010-12-23T17:05:30.445+05:30Media in Karnataka is on the rise. Undesirable ten...Media in Karnataka is on the rise. Undesirable tendencies seem to on the rise too.Let me hope your initiative provides a forum for the media minds to interact freely so that the credibility and integrity of the print and electronic media does not deteriorate any further.Ashok Shettarnoreply@blogger.comtag:blogger.com,1999:blog-3901985173139732142.post-61060539584175718512010-12-23T13:35:43.802+05:302010-12-23T13:35:43.802+05:30ನಿಜ,
ಮಾಧ್ಯಮದ ಜನರಿಗೂ ರಾಜಕಾರಣಿಗಳಿಗೂ ಮಧ್ಯೆ ಬೆಳೆಯುತ್ತಿ...ನಿಜ,<br />ಮಾಧ್ಯಮದ ಜನರಿಗೂ ರಾಜಕಾರಣಿಗಳಿಗೂ ಮಧ್ಯೆ ಬೆಳೆಯುತ್ತಿರುವ ಅಪವಿತ್ರ ಮೈತ್ರಿ ಸುದ್ದಿ ಹಾಗೂ ವಿಶ್ಲೇಷಣೆಗಳ ಪ್ರಾಮಾಣಿಕತೆಯನ್ನೇ ಸಂದೇಹದಿಂದ ನೋಡುವಂತೆ ಮಾಡಿದೆ. ತಾನು ಪ್ರಭಾವಶಾಲಿ ಪತ್ರಿಕೆಯೊಂದರಲ್ಲಿ ಇರುವ ಕಾರಣಕ್ಕೆ ರಾಜಕಾರಣಿಗಳಿಗೆ ಹತ್ತಿರವಾಗುವದು, ಆ ಕಾರಣಕ್ಕೆ ಅವರ ಕೃಪೆಗೆ ಪಾತ್ರವಾಗುವದು,ಇನ್ನುಳಿದಂತೆ ಸ್ಥಿತಿವಂತಳಾದ ತನ್ನ ಪತ್ನಿಯ ಅಂಗವೈಕಲ್ಯವನ್ನು ನೆಪವಾಗಿಸಿಕೊಂಡು ಒಂದು ಸೈಟ್ ಕಬಳಿಸುವದು ಇವೆಲ್ಲ ದೊಡ್ಡ ದೊಡ್ಡ ಆದರ್ಶಗಳ ಮಾತಾಡುವ, ಇದೀಗ ಮಾಧ್ಯಮಲೋಕದಲ್ಲಿ ಕಣ್ಣು ಪಿಳುಕಿಸುತ್ತಿರುವ ಒಬ್ಬ ಮಾಧ್ಯಮಕರ್ಮಿಗೆ ಏನೂ ಅನ್ನಿಸುವದಿಲ್ಲ. ಅವನ ಕೆಲವು ಮತಾಂಧ ಬಡಬಡಿಕೆಗಳಿಗೆ ಜೋತುಬಿದ್ದ ಜನ ಹಾಗೂ ಅವನದೇ ಜಾತಿಯ ಕೆಲವು ಒರಟರು ಈ ಭ್ರಷ್ಠತೆಯ ಹೊರತಾಗಿಯೂ ಅವನನ್ನು ಪುರುಷ ಸಿಂಹದಂತೆ ಬಿಂಬಿಸುತ್ತಿರುವದು ಇನ್ನೂ ಹಾಸ್ಯಾಸ್ಪದ!Anonymousnoreply@blogger.comtag:blogger.com,1999:blog-3901985173139732142.post-66669643058059167612010-12-23T11:35:29.667+05:302010-12-23T11:35:29.667+05:30yathaa raaja tatha press..yathaa raaja tatha press..Anonymousnoreply@blogger.com