Friday, December 9, 2011

ನಾನೇ ಮುಖ್ಯಮಂತ್ರಿ: ದಿನೇಶ್ ಕುಕ್ಕುಜಡ್ಕ ಕಾರ್ಟೂನ್


3 comments:

  1. ಮಾನ್ಯರೇ,
    ಸುದ್ದಿ ಮಾಧ್ಯಮಗಳ ಹುಳುಕನ್ನು ಬೆತ್ತಲು ಮಾಡುತ್ತಿರುವ ತಮ್ಮ ಬ್ಲಾಗನ್ನು ಮೊದಲಿನಿಂದ ಓದುತ್ತಿದ್ದೇನೆ.
    ಅಶ್ವಿನಿ ಅಕ್ಕುಂಜೆ ಡೋಪ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಾಗ ವ್ಯಾಪಕ ಪ್ರಚಾರಕೊಟ್ಟ ಮಾಧ್ಯಮಗಳು ಈಗ ಆಕೆ ದೋಷಮುಕ್ತಳಾಗಿ ಹೊರಬಂದು ತನ್ನ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಸಾಬೀತುಪಡಿಸಿದಾಗ ಅದಕ್ಕೆ ಏಕೆ ಪ್ರಚಾರ ನೀಡುತ್ತಿಲ್ಲ? ಅಶ್ವಿನಿ ದೋಷಮುಕ್ತಳಾದದ್ದು ಬಹಳ ಜನರಿಗೆ ಗೊತ್ತೇ ಇಲ್ಲ.
    ಈ ಸುದ್ದಿಯ ಬಗೆಗೆ, ಮಾಧ್ಯಮಗಳ ಧೋರಣೆಯ ಬಗೆಗೆ ವ್ಯಾಪಕ ಓದುಗರನ್ನು ಹೊಂದಿರುವ ತಾವು ಬೆಳಕು ಬೀರಲಾದೀತೆ?

    ReplyDelete
  2. ಒಂದು ತಿಂಗಳಿಂದ ಸಂಪಾದಕೀಯ ಬ್ಲಾಗ್‌‌ನ್ನು ಓದುತ್ತಿದ್ದೇನೆ. ನಿಮ್ಮ ವಿಚಾರ ಮಂಡನೆಗಳು ನೇರವಾಗಿ ಹೃದಯ ಸ್ಪರ್ಶಿಯಾಗಿರುತ್ತವೆ. ಮಾಧ್ಯಮಗಳ ಒಳ ವಿಚಾರಗಳ ಬೆತ್ತಲು ಮಾಡುವ ನಿಮ್ಮ ಗಟ್ಟಿ ಮನಸ್ಸುಗಳಿಗೆ ಈ ಪುಟ್ಟ ಓದುಗನ ನಮನಗಳು.

    ನ್ಯಾಮತಿನಾಗರಾಜ್‌‌

    ReplyDelete
  3. enreee...dinesh avara bombaat cartoon vishya bittu aswini yavara halasalu vishya maathdtiralla...?hosa vyangyachitra gaararige prothsaha needi swamy...

    ReplyDelete