Thursday, August 11, 2011

ಸ್ವಾತಂತ್ರ್ಯ: ದಿನೇಶ್ ಕುಕ್ಕುಜಡ್ಕ ಬರೆದ ಕಾರ್ಟೂನ್


6 comments:

  1. ಸಖತ್ತಾಗೈತೆ...

    ReplyDelete
  2. ಯಡಯೂರಪ್ಪನ ಮುಷ್ಠಿಯೊಳಗೆ ಇರೋ ಸದಾನಂದ ಗೌಡ್ರು ಮೇಲೆ ಬೀಳುತ್ತಿರುವ ಹೂಗಳು ಅವರ ಕಣ್ಣಿಗೆ ಹಗರಣಗಳ ಕೆಂಡದ ಮಳೆ ತನ್ನ ಮೇಲೆ ಬೀಳುವುದೇನೋ ಎಂದು ಗಾಬರಿಗೊಂಡಿದ್ದರೆ, ಯಡಯೂರಪ್ಪ ನಿರ್ಯೋಚನೆಯಿಂದ ಏನಾದರಾಗಲಿ ಎಂಬಂತಿದೆ.

    ReplyDelete
  3. ವಾವ್, ದಿನೇಶ್ ಕುಕ್ಕುಜದ್ಕರ ವ್ಯಂಗ್ಯ ಚಿತ್ರ ಸೂಪ್ಪರ್! ಕೊಡಗಿನ 'ಶಕ್ತಿ' ದಿನಪತ್ರಿಕೆಯಲ್ಲಿ ತಪ್ಪದೆ ದಿನಕ್ಕೊಂದು ಪಂಚ್ ಹಾಕುತ್ತಿದ್ದಾರೆ. ನೋಡಿ ವರ್ಷಗಳೇ ಕಳೆಯಿತು. ಮತ್ತೆ ಶುದ್ಧ ತರಲೆ, ವಾಸ್ತವ ಮತ್ತು ಪ್ರತಿಭೆಯನ್ನೋಳಗೊಂಡ ಚಿತ್ರ ನೋಡಿ ಖುಷಿಯಾಯಿತು.

    ReplyDelete
  4. ಮೇಲೆ ನೇತಾಡುತ್ತಿರುವರು SAD ಆನಂದ ಗೌಡರಲ್ವೆ?

    ReplyDelete